NRI woman goes skiing wearing a saree: ಈ ಮಹಿಳೆ ‘ಸಾಥ್’ ಎಂಬ ಸಂಸ್ಥೆಯ ಸಿಇಒ ದಿವ್ಯಾ ಮಯ್ಯಾ. ಹಿಮ ತುಂಬಿದ ಪರ್ವತಗಳಲ್ಲಿ ಸ್ಕೀಯಿಂಗ್ ಮಾಡುತ್ತಿರುವ ದಿವ್ಯಾ ಗುಲಾಬಿ ಬಣ್ಣದ ಸೀರೆಯನ್ನು ಉಟ್ಟಿದ್ದಾರೆ. ಏಪ್ರಿಲ್ 11 ರಂದು Instagram ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು ಈಗಾಗಲೇ ಸುಮಾರು 2 ಮಿಲಿಯನ್ ಮಂದಿ ನೋಡಿದ್ದಾರೆ.
BMTC number in Tesla: ಕಾರಿಗೆ ಬಸ್ ನಂಬರ್ ನೋಂದಣಿ ಮಾಡಿಸಿಕೊಂಡವರ ಹೆಸರು ಚೆಂಗಪ್ಪ, ಇವರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಕನ್ನಡಿಗ. ಬೆಂಗಳೂರಿನಲ್ಲಿ ತಾನು ಓದುತ್ತಿದ್ದ ಸಂದರ್ಭದಲ್ಲಿ ಪ್ರತಿದಿನ ಪ್ರಯಾಣ ಮಾಡುತ್ತಿದ್ದ ಬಿಎಂಟಿಸಿ ಬಸ್ ಮೇಲೆ ಇವರಿಗೆ ಎಲ್ಲಿಲ್ಲದ ಅಭಿಮಾನ.
Neera Tanden: ನೀರಾ ಟಂಡನ್ ನನ್ನ ದೇಶೀಯ ನೀತಿ ಕಾರ್ಯಸೂಚಿಯನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ಸಹಾಯ ಮಾಡಲಿದ್ದಾರೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ, ಆರ್ಥಿಕ ಚಲನಶೀಲತೆ ಮತ್ತು ಜನಾಂಗೀಯ ಸಮಾನತೆಯಿಂದ ಆರೋಗ್ಯ ರಕ್ಷಣೆ, ವಲಸೆ ಮತ್ತು ಶಿಕ್ಷಣದವರೆಗೆ ಕಾರ್ಯಸೂಚಿಯನ್ನು ನಿರ್ಮಿಸಲಿದ್ದಾರೆ.
Australia Temple Vandalized: ಪಶ್ಚಿಮ ಸಿಡ್ನಿಯ ರೋಸ್ ಹಿಲ್ ಉಪನಗರದಲ್ಲಿರುವ ಸ್ವಾಮಿನಾರಾಯಣ ದೇವಾಲಯದಲ್ಲಿ ಶುಕ್ರವಾರ ಮುಂಜಾನೆ ದೇವಾಲಯದ ಆಡಳಿತ ಮಂಡಳಿಯು ನೋಡಿದಾಗ, ದೇವಾಲಯದ ಮುಂಭಾಗದ ಗೋಡೆಯನ್ನು ಒಡೆದುಹಾಕಿದ್ದು ಮಾತ್ರವಲ್ಲದೆ, ಖಲಿಸ್ತಾನ್ ಧ್ವಜವನ್ನು ನೇತು ಹಾಕಿರುವುದು ಕಂಡುಬಂದಿದೆ. ಈ ಬಗ್ಗೆ ಸಿಡ್ನಿಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
Painting Smartphone: ಸುಮಾರು ನೂರೈವತ್ತು ವರ್ಷಗಳು ಕಳೆದಿವೆ. ಈ ಪೇಂಟಿಂಗ್ ನಲ್ಲಿ ಕಾಣುವ ಮಹಿಳೆ ಕೈಯಲ್ಲಿ ಸ್ಮಾರ್ಟ್ ಫೋನ್ ನಂತಹ ವಸ್ತುವೊಂದು ಇರುವುದನ್ನು ಸ್ಪಷ್ಟವಾಗಿ ಕಾಣಬಹುದು. ಇನ್ನು ನೋಡಿದ ಜನರು ಅದರ ಬಗ್ಗೆ ವಿವಿಧ ರೀತಿಯಲ್ಲಿ ಮಾತನಾಡುತ್ತಿದ್ದಾರೆ,
Eid Al Fitr 2023 Date: ಶುಕ್ರವಾರದಿಂದ ಭಾನುವಾರದವರೆಗೆ ಯುಎಇಯಲ್ಲಿ ಎಲ್ಲಾ ಸರ್ಕಾರಿ-ಖಾಸಗಿ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಹಬ್ಬ ಆಚರಿಸಲು ಖಾಸಗಿಯವರಿಗೂ ಅಲ್ಲಿ ರಜೆ ನೀಡಲಾಗಿದೆ. ಯುಎಇಯ ಎಲ್ಲಾ ಸರ್ಕಾರಿ ಕಟ್ಟಡಗಳನ್ನು ದೀಪಗಳಿಂದ ಅಲಂಕರಿಸಿ, ಪಟಾಕಿ ಸಿಡಿಸಿ ಹಬ್ಬ ಆಚರಣೆ ಮಾಡಲಿದ್ದಾರೆ.
ರಾಷ್ಟ್ರೀಯ ಸಾಗರೋತ್ತರ ಅಧ್ಯಯನ ಮಾಡುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪ್ರಬುದ್ದ ಯೋಜನೆಯಡಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
NRI News: ಆಲ್ಬರ್ಟಾ ವಿಶ್ವವಿದ್ಯಾಲಯದ ಹಂಗಾಮಿ ಪ್ರೊವೊಸ್ಟ್ ಮತ್ತು ಉಪಾಧ್ಯಕ್ಷ (ಶೈಕ್ಷಣಿಕ ) ಮೆಹ್ರೋತ್ರಾ ಅವರು ಆಲ್ಬರ್ಟಾ ಸ್ಕೂಲ್ ಆಫ್ ಬ್ಯುಸಿನೆಸ್’ನಲ್ಲಿ ಹಣಕಾಸು ಪ್ರಾಧ್ಯಾಪಕರಾಗಿದ್ದಾರೆ. ವಿಶ್ವವಿದ್ಯಾನಿಲಯದ ಪ್ರಕಟಣೆಯ ಪ್ರಕಾರ ಆಲ್ಬರ್ಟಾ ವಿಶ್ವವಿದ್ಯಾಲಯದ ಸಮುದಾಯದ ದೀರ್ಘಕಾಲದ ಸದಸ್ಯರಾಗಿದ್ದಾರೆ.
Billionaires Poor Look Photos: ಡೊನಾಲ್ಡ್ ಟ್ರಂಪ್, ಬಿಲ್ ಗೇಟ್ಸ್, ಮುಖೇಶ್ ಅಂಬಾನಿ, ಮಾರ್ಕ್ ಜುಕರ್ಬರ್ಗ್, ವಾರೆನ್ ಬಫೆಟ್, ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್ ಅವರಂತಹ ವ್ಯಕ್ತಿಗಳು ಕಡುಬಡವರಾದರೆ ಹೇಗೆ ಕಾಣಿಸಬಹುದು? ಈ ಪ್ರಶ್ನೆಗೆ ಉತ್ತರವನ್ನು ಭಾರತ ಮೂಲಕ ಕಲಾವಿದ ಚಿತ್ರಿಸಿದ್ದು, ನೈಜವಾಗಿ ಕಾಣಿಸುತ್ತಿದೆ.
NRI News: ಭಾರತೀಯರು ಪ್ರವಾಸೋದ್ಯಮಕ್ಕಾಗಿ ಅಥವಾ ಕೆಲಸಕ್ಕಾಗಿ ಬಂದರೂ ಅವರಿಗೆ ವೀಸಾಗಳನ್ನು ಸುಲಭವಾಗಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ದೇಶಗಳು ಪ್ರಯತ್ನಗಳನ್ನು ಮಾಡುತ್ತಿವೆ. ಪ್ರವೇಶ ಪರವಾನಗಿಗಳನ್ನು ಬಯಸುವ ಭಾರತೀಯರಿಗೆ ವೀಸಾ ಪ್ರಕ್ರಿಯೆಗಳನ್ನು ಸರಾಗಗೊಳಿಸುವ ಯೋಜನೆಗಳು ಅಥವಾ ಉದ್ದೇಶಗಳನ್ನು ಘೋಷಿಸಿದ ನಾಲ್ಕು ದೇಶಗಳು ಇಲ್ಲಿವೆ:
Hindu Temple Vandalised In Canada: ಮಧ್ಯರಾತ್ರಿ 12 ಗಂಟೆ (ಸ್ಥಳೀಯ ಕಾಲಮಾನ) ಸುಮಾರಿಗೆ ಇಬ್ಬರು ಶಂಕಿತರು ಕಟ್ಟಡದ ಗೋಡೆಯನ್ನು ಧ್ವಂಸ ಮಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಗಳ ಮೂಲಕ ಪೊಲೀಸರು ತಿಳಿದುಕೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿ ಹೊರಗೆ ಕಾವಲು ಕಾಯುತ್ತಿರುವುದು ಕೂಡ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದೆ.
Kalpana Chawla last message: ಕಲ್ಪನಾ ಚಾವ್ಲಾ ಒಬ್ಬ ಭಾರತೀಯ ಮೂಲದ ಅಮೇರಿಕನ್ ಗಗನಯಾತ್ರಿ ಮತ್ತು ಅಂತರಿಕ್ಷಯಾನ ಇಂಜಿನಿಯರ್. ಇವರು ಬಾಹ್ಯಾಕಾಶಕ್ಕೆ ಯಾನ ಬೆಳೆಸಿದ ಭಾರತೀಯ ಮೂಲದ ಮೊದಲ ಮಹಿಳೆ. ಅವರು ಮೊದಲು 1997 ರಲ್ಲಿ ಬಾಹ್ಯಾಕಾಶ ನೌಕೆ ಕೊಲಂಬಿಯಾದಲ್ಲಿ ಮಿಷನ್ ಸ್ಪೆಷಲಿಸ್ಟ್ ಮತ್ತು ಪ್ರಾಥಮಿಕ ರೊಬೊಟಿಕ್ ಆರ್ಮ್ ಆಪರೇಟರ್ ಆಗಿ ಗಗನಯಾನ ಕೈಗೊಂಡರು.
Aadhaar Card For NRI: ಭಾರತದ ವಿಶಿಷ್ಟ ಗುರುತಿನ ಚೀಟಿ ಆಗಿರುವ ಆಧಾರ್ ಕಾರ್ಡ್ ಪ್ರತಿ ಭಾರತೀಯರಿಗೂ ಕೂಡ ಅತ್ಯಗತ್ಯ ದಾಖಲೆಯಾಗಿದೆ. ಈ ಅಮೂಲ್ಯವಾದ ಗುರುತಿನ ಚೀಟಿಯನ್ನು ಅನಿವಾಸಿ ಭಾರತೀಯರು ಕೂಡ ಪಡೆಯಬಹುದೇ? ಎನ್ಆರ್ಐಗಳು ಆಧಾರ್ ಕಾರ್ಡ್ ಅನ್ನು ಪಡೆಯಲು ಏನು ಮಾಡಬೇಕು ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಅಸ್ಸಾಂನಲ್ಲಿ ಪದವಿ ವೈದ್ಯಕೀಯ ಸೀಟುಗಳನ್ನು 1,500 ಕ್ಕೆ ಹೆಚ್ಚಿಸಿದ್ದರೂ, ಕೆಲವು ನಿರ್ಬಂಧಗಳಿಂದಾಗಿ ಎನ್ಆರ್ಐ ಮತ್ತು ಅಸ್ಸಾಮಿ ಡಯಾಸ್ಪೊರಾ ರಾಜ್ಯದ ಕೋಟಾದ ಲಾಭವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಮಂಜಸವಾದ ಶುಲ್ಕದ ಪಾವತಿಯ ಮೇಲೆ ರಾಜ್ಯ ಕೋಟಾದಲ್ಲಿ ಅವರಿಗೆ ಕೆಲವು ಸ್ಥಾನಗಳನ್ನು ಕಾಯ್ದಿರಿಸಲಾಗುವುದು ಎಂದು ಪ್ರಸ್ತಾಪಿಸಿದರು. ಇದು ಕಾಲೇಜು ಸೊಸೈಟಿಯ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕವಾಗಿ ಹೆಚ್ಚು ಸುಸ್ಥಿರವಾಗಿಸುತ್ತದೆ.
Plane crash in US: ಪತನಗೊಂಡ ವಿಮಾನ ಡೆನ್ನಿ ವೈಸ್ಮನ್ ಫ್ಲೈಟ್ ಸ್ಕೂಲ್ಗೆ ಸೇರಿದ್ದು ಎಂದು ಗುರುತಿಸಲಾಗಿದೆ. ರೀವಾ ಜೊತೆಗೆ, ರೋಮಾ, ಲಾಂಗ್ ಐಲ್ಯಾಂಡ್ ನಿಂದ ವಿಮಾನದಲ್ಲಿ ಹೊರಟಿದ್ದಾರೆ. ಅಷ್ಟರಲ್ಲಿ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಪೈಲಟ್ ಕೂಡಲೇ ಭೂ ನಿಯಂತ್ರಣಕ್ಕೆ ವಿಷಯ ತಿಳಿಸಿದ್ದಾರೆ. ಆದರೆ ವಿಮಾನ ನಿಲ್ದಾಣಕ್ಕೆ ವಾಪಸಾಗುತ್ತಿದ್ದಾಗ ಬೆಂಕಿ ಹೊತ್ತಿಕೊಂಡು ಪತನಗೊಂಡಿದೆ.
World's Smartest Student Sametha Saxena: ವಿಶ್ವವಿದ್ಯಾನಿಲಯದ ಪತ್ರಿಕಾ ಪ್ರಕಟಣೆಯ ಪ್ರಕಾರ, ಪ್ರತಿಭಾನ್ವೇಷಣೆಯ ಭಾಗವಾಗಿ ತೆಗೆದುಕೊಳ್ಳಲಾದ SAT, ACT, ಸ್ಕೂಲ್ ಮತ್ತು ಕಾಲೇಜ್ ಆಪ್ಟಿಟ್ಯೂಡ್ ಟೆಸ್ಟ್, ಅಥವಾ CTY ಮೌಲ್ಯಮಾಪನಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಸಮೇತಾ 'ವಿಶ್ವದ ಬುದ್ಧಿವಂತ ವಿದ್ಯಾರ್ಥಿ’ ಎಂದು ಗುರುತಿಸಲ್ಪಟ್ಟಿದ್ದಾಳೆ.
Vaibhav Fellowship: ಫೆಲೋಶಿಪ್ ಎನ್ ಆರ್ ಐ ಸಂಶೋಧಕರಿಗೆ ಭಾರತದಲ್ಲಿ ಸಂಶೋಧನಾ ಸಂಸ್ಥೆ ಅಥವಾ ಶೈಕ್ಷಣಿಕ ಸಂಸ್ಥೆಯೊಂದಿಗೆ ವರ್ಷಕ್ಕೆ ಕನಿಷ್ಠ ಒಂದು ತಿಂಗಳಿಂದ ಗರಿಷ್ಠ ಎರಡು ತಿಂಗಳವರೆಗೆ ಕೆಲಸ ಮಾಡುವ ಅವಕಾಶವನ್ನು ನೀಡುತ್ತದೆ. ಫೆಲೋಶಿಪ್ನ ಅವಧಿಯು ಮೂರು ವರ್ಷಗಳಾಗಿದ್ದು, ಸರ್ಕಾರವು ಸಂಶೋಧಕರಿಗೆ ಸಂಪೂರ್ಣ ಅವಧಿಗೆ ರೂ 37 ಲಕ್ಷದವರೆಗೆ ಮೊತ್ತವನ್ನು ನೀಡುತ್ತದೆ.
Gold Mines In Odisha: ಒಡಿಶಾದಿಂದ ಭಾರಿ ಸಂತಸದ ಸುದ್ದಿಯೊಂದು ಪ್ರಕಟಗೊಂಡಿದೆ. ಒಂದು ವೇಳೆ ಈ ಸುದ್ದಿ ನಿಜ ಸಾಬೀತಾದಲ್ಲಿ ದೇಶ ಬಹುದೊಡ್ಡ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಲಿದೆ ಮತ್ತು ಈ ದೇಶದ ಖಜಾನೆ ಚಿನ್ನದಿಂದ ತುಂಬಲಿದೆ. ಹೌದು, ಒಡಿಶಾದ ಮೂರು ಜಿಲ್ಲೆಗಳಲ್ಲಿ ಭಾರಿ ಗಾತ್ರದ ಚಿನ್ನದ ಗಣಿಗಳು ಪತ್ತೆಯಾಗಿವೆ ಎನ್ನಲಾಗಿದೆ. ಉಕ್ಕು ಮತ್ತು ಗಣಿ ಸಚಿವ ಪ್ರಫುಲ್ಲ ಮಲಿಕ್ ಸೋಮವಾರ ಈ ಮಾಹಿತಿ ನೀಡಿದ್ದಾರೆ.
Rules for children in Norway: ಭಾರತದಂತೆ, ನಾರ್ವೆಯಲ್ಲಿ ಪೋಷಕರು ತಮ್ಮ ಕೈಗಳಿಂದ ಮಗುವಿಗೆ ಆಹಾರವನ್ನು ನೀಡುವಂತಿಲ್ಲ. ಈ ದೇಶದ ಮಕ್ಕಳಿಗೆ ಚಮಚದ ಮೂಲಕ ಮಾತ್ರ ಆಹಾರವನ್ನು ನೀಡಲು ಸೂಚಿಸಲಾಗುತ್ತದೆ. ನಾರ್ವೆಯ ಮಕ್ಕಳಿಗೆ ಸಂಬಂಧಿಸಿದ ವಿಚಿತ್ರ ನಿಯಮದ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.