Dhana Prapti Indications: ಜೀವನದಲ್ಲಿ ಯಾವುದೇ ರೀತಿಯ ಕೊರತೆ ಇರಬಾರದು. ಸುಖ-ಶಾಂತಿ ನೆಮ್ಮದಿಯಿಂದ ಐಷಾರಾಮಿ ಜೀವನವನ್ನು ಆನಂದಿಸಬೇಕು ಎಂಬ ಬಯಕೆ ಪ್ರತಿಯೊಬ್ಬರಿಗೂ ಇರುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಕೆಲವು ವಸ್ತುಗಳನ್ನು ಕಾಣುವುದು ನಿಮ್ಮ ಮನೆಗೆ ಲಕ್ಷ್ಮಿ ಆಗಮನವನ್ನು ಹಾಗೂ ನೀವು ಶೀಘ್ರದಲ್ಲಿಯೇ ಶ್ರೀಮಂತರಾಗುವುದರ ಸಂಕೇತವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ವಾಸ್ತುಶಾಸ್ತ್ರದಲ್ಲಿ ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ಸರಿಯಾದ ದಿಕ್ಕು ಮತ್ತು ಸರಿಯಾದ ಸ್ಥಳವನ್ನು ಹೇಳಲಾಗಿದೆ. ಮನೆಯ ಯಾವ ದಿಕ್ಕಿನಲ್ಲಿ ಚಿನ್ನವನ್ನಿಟ್ಟರೆ ಅದು ಬಹುಬೇಗ ದ್ವಿಗುಣವಾಗುತ್ತದೆ ಎಂಬುದನ್ನೂ ಕೂಡ ಹೇಳಲಾಗಿದೆ. ನೀವು ಮನೆಯಲ್ಲಿ ಚಿನ್ನವನ್ನು ಇರಿಸಿದರೆ, ಅದರ ದಿಕ್ಕು ಮತ್ತು ಜಾಗ ಯಾವುದಾಗಿರಬೇಕು (Spiritual News In Kannada) ತಿಳಿದುಕೊಳ್ಳೋಣ ಬನ್ನಿ,
Vastu Tips for House: ಮನೆ ಕಟ್ಟುವಾಗ ಅದು ಎಲ್ಲಾ ರೀತಿಯಿಂದಲೂ ನಮಗೆ ಶುಭವಾಗಿರಬೇಕೆಂದು ಬಯಸುತ್ತೇವೆ. ಹೀಗಾಗಿ ಮನೆ ಕಟ್ಟಬೇಕಾದರೆ ಕೆಲವು ಪ್ರಮುಖ ಅಂಶಗಳನ್ನು ಗಮನಿಸಬೇಕು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
Vastu Tips For Dustbin: ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಫಲಿತಾಂಶಗಳು ಸಿಗುತ್ತವಂತೆ. ಒಂದು ವೇಳೆ ಇಡಬೇಕಾದ ಸ್ಥಳದಲ್ಲಿ ಇಡದೆ ಬೇರೆ ಸ್ಥಳದಲ್ಲಿ ವಸ್ತುಗಳನ್ನು ಇಟ್ಟರೆ ನಕಾರಾತ್ಮಕ ಫಲಿತಾಂಶಗಳು ಸಿಗುತ್ತವೆ.
Paintings for Home: ಶ್ರೀಮಂತರ ಮನೆಯಲ್ಲಿ ಕೆಲವು ವಸ್ತುಗಳು ವಿಶೇಷವಾಗಿರುತ್ತವೆ. ಈ ವಿಷಯಗಳು ಅವರಿಗೆ ಧನಾತ್ಮಕ ಚಿಂತನೆ, ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಇದು ಅವರು ತ್ವರಿತ ಪ್ರಗತಿಯನ್ನು ಸಾಧಿಸಲು ಮತ್ತು ಹಣವನ್ನು ಗಳಿಸಲು ಸಹಾಯ ಮಾಡುತ್ತದೆ.
Vastu Tips: ಹಣದುಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಇಂದಿನ ಕಾಲದಲ್ಲಿ ಎಲ್ಲರ ಒಂದೇ ಸಮಸ್ಯೆ ಎಂದರೆ ಅದು ಹಣ ಗಳಿಕೆ ಮತ್ತು ನಂತರ ಎಷ್ಟು ಹಣ ಉಳಿಯುತ್ತದೆ ಎಂಬುದು. ತಿಂಗಳು ಮುಗಿಯುವ ಮುನ್ನವೇ ಜೇಬು ಖಾಲಿಯಾಗುತ್ತದೆ.
Peacock Feather Benefits: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಮನೆಯ ಹಣಕಾಸಿನ ಮುಗ್ಗಟ್ಟು ದೂರಾಗುತ್ತದೆ ಎನ್ನಲಾಗುತ್ತದೆ, ನವಿಲು ಗರಿಯು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ ಎನ್ನಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನವಿಲು ಗರಿಗಳ ಪ್ರಯೋಜನಗಳು ಮತ್ತು ಅದರ ಸರಿಯಾದ ದಿಕ್ಕಿನ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ.
Vastu for using Broom: ಕುಟುಂಬ ಸದಸ್ಯರು ಮನೆಯಿಂದ ಹೊರಗೆ ಹೋಗುವಾಗ ಪೊರಕೆಯನ್ನು ಅಡ್ಡಲಾಗಿ ತರಬಾರದು ಮತ್ತು ಕಸವನ್ನು ಗುಡಿಸುತ್ತಿರಬಾರದು. ಆ ವೇಳೆ ಪೊರಕೆಯನ್ನು ಅಡ್ಡಲಾಗಿ ಮಲಗಿಸಬೇಕು. ಅದರಂತೆ ಸೂರ್ಯಾಸ್ತದ ಬಳಿಕ ಪೊರಕೆಯಿಂದ ಕಸವನ್ನು ಗುಡಿಸಬಾರದು.
ಲಕ್ಷ್ಮೀ ದೇವಿ ಮತ್ತು ಕುಬೇರ ದೇವನನ್ನು ಓಲೈಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡಬೇಕು
ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ಅದ್ಭುತ ಪರಿಹಾರಗಳನ್ನು ಇಲ್ಲಿ ತಿಳಿಸಿ ಹೇಳಲಿದ್ದೇವೆ. ಇದನ್ನೂ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಹಣ ಹರಿದು ಬರುತ್ತದೆ. ಮನೆ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ.
Vastu Tips: ತಮ್ಮ ಜೀವನದಲ್ಲಿ ಶ್ರೀಮಂತರಾಗಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇದೇ ಕಾರಣಕ್ಕಾಗಿ ಮನುಷ್ಯ ಹಗಲು-ರಾತ್ರಿ ಶ್ರಮಿಸುತ್ತಾನೆ. ಹಲವು ಬಾರಿ ಅದೃಷ್ಟದ ಬೆಂಬಲ ಸಿಕ್ಕರೆ ವ್ಯಕ್ತಿಯೇ ಆತನ ಪರಿಶ್ರಮದ ಫಲ ಸಿಕ್ಕೆ ಸಿಗುತ್ತದೆ. ಆದರೆ, ಹಲವು ಬಾರಿ ವ್ಯಕ್ತಿ ಎಷ್ಟೇ ಕಷ್ಟಪಟ್ಟರೂ ಕೂಡ ಆತನಿಗೆ ಅದೃಷ್ಟದ ಬೆಂಬಲ ಸಿಗುವುದಿಲ್ಲ. ಇಂತಹ (Spiritual News In Kannada) ಸಂದರ್ಭಗಳಲ್ಲಿ ವಾಸ್ತು ಶಾಸ್ತ್ರಗಳಲ್ಲಿ ಹಲವು ಉಪಾಯಗಳನ್ನು ಹೇಳಲಾಗಿದೆ.
ಅಲೋವೆರಾ ಸಸ್ಯವು ಹೆಚ್ಚಾಗಿ ಮನೆಗಳಲ್ಲಿ ಕಂಡುಬರುತ್ತದೆ. ಅಲೋವೆರಾ ಸಸ್ಯವನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಅಲೋವೆರಾ ಸಸ್ಯವು ಮನೆ ಮತ್ತು ಮನೆ ಮಂದಿಗೆ ಪ್ರಗತಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ಶಿವಪೂಜೆಗೆ ವಾಸ್ತು ಸಲಹೆಗಳು: ಶ್ರಾವಣ ಮಾಸವು ಶಿವನಿಗೆ ಬಹಳ ವಿಶೇಷವಾಗಿದೆ, ಆದ್ದರಿಂದ ಈ ಸಮಯದಲ್ಲಿ ಶಿವನ ಫೋಟೋವನ್ನು ಮನೆಯಲ್ಲಿಡಬೇಕು. ಇದರಿಂದ ಶಿವನು ಪ್ರಸನ್ನನಾಗಿ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಶಿವನ ಫೋಟೋವನ್ನು ಯಾವ ದಿಕ್ಕಿನಲ್ಲಿಡಬೇಕು ಎಂದು ತಿಳಿಯಿರಿ.
Plant Vastu: ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಲು ಕೆಲ ಸಸ್ಯಗಳು ತುಂಬಾ ವಿಶೇಷವಾಗಿವೆ. ಈ ಅದೃಷ್ಟದ ಗಿಡಗಳನ್ನು ಮನೆಗೆ ತಂದರೆ ಜೀವನದಲ್ಲಿ ಯಾವುದೇ ಸಂಕಷ್ಟಗಳು ಎದುರಾಗುವುದಿಲ್ಲ ಎನ್ನಲಾಗುತ್ತದೆ. ಇದರೊಂದಿಗೆ, ಹಣಕಾಸಿನ ಸಮಸ್ಯೆಗಳಿಂದಲೂ ಕೂಡ ವ್ಯಕ್ತಿಗೆ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಆ ಸಸ್ಯಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
Vastu Tips: ಮನೆಯನ್ನು ಸುಂದರವಾಗಿಸಲು, ಜನರು ಸುಂದರವಾದ ಶೋಪೀಸ್ಗಳಿಂದ ಮನೆಯನ್ನು ಅಲಂಕರಿಸುತ್ತಾರೆ. ಆದರೆ ವಾಸ್ತು ಪ್ರಕಾರ, ಶೋಪೀಸ್ ಅನ್ನು ಸರಿಯಾದ ದಿಕ್ಕಿನಲ್ಲಿ ಅಥವಾ ಸರಿಯಾದ ಸ್ಥಳದಲ್ಲಿ ಇರಿಸದಿದ್ದರೆ, ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ನೀವೂ ಕೂಡ ಅಂತಹ
ಮನೆಯ ವಾಸ್ತುವಿನ ಮಹತ್ವದ ಬಗ್ಗೆ ತಿಳಿಯಿರಿ: ಅಡುಗೆ ಮನೆ, ಬಾತ್ ರೂಂ, ಮನೆಯ ಮುಖ್ಯ ಬಾಗಿಲಿನಿಂದ ಹಿಡಿದು ಮಲಗುವ ಕೋಣೆಯವರೆಗೆ ವಾಸ್ತು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.