Assembly Election 2022: ಗೋವಾ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಜನರು ಮುಂಬರುವ ಐದು ವರ್ಷಗಳ ಕಾಲ ತಮ್ಮ ಮುಂದಿನ ರಾಜ್ಯ ಸರ್ಕಾರವನ್ನು ಆಯ್ಕೆ ಮಾಡಲು ಸೋಮವಾರ (ಫೆಬ್ರವರಿ 14) ಮತ ಚಲಾಯಿಸಲಿದ್ದಾರೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಕ್ರಮವಾಗಿ 40 ಮತ್ತು 70 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಉತ್ತರ ಪ್ರದೇಶದ 55 ಸ್ಥಾನಗಳಲ್ಲಿ ಮತದಾನ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 4 ರಂದು ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಎರಡು ಡಿಜಿಟಲ್ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಗುರುವಾರದಂದು ಹೇಳಿದೆ.
Makar Sankranti 2022: ಈ ಬಾರಿಯ ಮಕರ ಸಂಕ್ರಾಂತಿ ಹಬ್ಬದಂದು ಹರಿದ್ವಾರದಲ್ಲಿ (Haridwar) ಭಕ್ತರು ಗಂಗಾಸ್ನಾನ ಮಾಡುವಂತಿಲ್ಲ. ಹೆಚ್ಚಾಗುತ್ತಿರುವ ಕೊರೊನಾ ಮತ್ತು ಒಮಿಕ್ರೋನ್ ಪ್ರಕರಣಗಳ ಹಿನ್ನೆಲೆ ಜಿಲ್ಲಾಡಳಿತ ಗಂಗಾ ಸ್ನಾನದ ಮೇಲೆ ನಿಷೇಧ ವಿಧಿಸಿದೆ.
'ಬುಲ್ಲಿ ಬಾಯಿ' ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ, ಉತ್ತರಾಖಂಡದ ಯುವತಿ ಮತ್ತು ಆಕೆಯ ಸ್ನೇಹಿತನೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Uttarakhand Bus Accident: ಉತ್ತರಾಖಂಡ್ ನ ಡೆಹ್ರಾಡೂನ್ನ ವಿಕಾಸನಗರ ಬಳಿಯ ಬುಲ್ಹಾದ್ ಬೈಲಾ ರಸ್ತೆಯಲ್ಲಿ ಬಸ್ ಹಳ್ಳಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ ಇದುವರೆಗೆ 15 ಮಂದಿ ಸಾವನ್ನಪ್ಪಿದ್ದಾರೆ.
ಕಾಣೆಯಾಗಿರುವ ಇನ್ನುಳಿದವರನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ಶೋಧ ಕಾರ್ಯವನ್ನು ಎಎಲ್ಎಚ್ ಸಿಬ್ಬಂದಿ ಮುಂದುವರಿಸಿದ್ದಾರೆ. ರಕ್ಷಣಾ ತಂಡಗಳು ಸ್ಥಳೀಯ ಪೊಲೀಸರಿಗೆ ಶವಗಳನ್ನು ಹಸ್ತಾಂತರಿಸಿವೆ.
Heavy Rain in Uttarakhand: ಭೂಕುಸಿತದಿಂದಾಗಿ, ನೈನಿತಾಲ್ಗೆ ಹೋಗುವ ಮೂರು ರಸ್ತೆಗಳ ಸಂಚಾರವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ, ಈ ಕಾರಣದಿಂದಾಗಿ ಈ ಪ್ರವಾಸಿ ಸ್ಥಳವು ರಾಜ್ಯದ ಉಳಿದ ಭಾಗಗಳೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದೆ.
ಉತ್ತರಾಖಂಡ ಸರ್ಕಾರವು ಸೋಮವಾರದಂದು ಕೋವಿಡ್ -19 ಕರ್ಫ್ಯೂ ಆಗಸ್ಟ್ 17 ರಿಂದ ಬೆಳಿಗ್ಗೆ 6 ರಿಂದ ಆಗಸ್ಟ್ 24 ರ ಬೆಳಿಗ್ಗೆ 6 ರವರೆಗೆ ರಾಜ್ಯದಲ್ಲಿ ಜಾರಿಯಲ್ಲಿರುತ್ತದೆ ಎಂದು ಘೋಷಿಸಿದೆ.ಕರ್ಫ್ಯೂ ಸಮಯದಲ್ಲಿ ಕೋವಿಡ್ -19 ಲಸಿಕೆ ಕಾರ್ಯ ಮುಂದುವರಿಯಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
Indian Idol 12 Winner: ಉತ್ತರಾಖಂಡದ ನಿವಾಸಿ ಪವನ್ ದೀಪ್ ರಾಜನ್ ಗ್ರ್ಯಾಂಡ್ ಫಿನಾಲೆಯಲ್ಲಿ ಮಾಂತ್ರಿಕ ಪ್ರದರ್ಶನ ನೀಡಿ ಇಡೀ ದೇಶದ ಜನರ ಹೃದಯವನ್ನು ಗೆಲ್ಲುವ ಮೂಲಕ ಇಂಡಿಯನ್ ಐಡಲ್ ನ 12 ನೇ ಸೀಸನ್ ವಿಜೇತರಾಗಿದ್ದಾರೆ.
Rare Two Headed Cobra: ಉತ್ತರಾಖಂಡದ (Uttarakhand) ಡೆಹ್ರಾಡೂನ್ (Dehradun) ಜಿಲ್ಲೆಯ ಕಲ್ಸಿ ಅರಣ್ಯದಲ್ಲಿ ಅಪರೂಪದ ಎರಡು ತಲೆಯ ನಾಗರಹಾವು ಪತ್ತೆಯಾಗಿದೆ. ಎರಡು ತಲೆಗಳುಳ್ಳ ಈ ನಾಗರಹಾವಿನ (Cobra) ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ (Viral Rare Two Headed Cobra) ಆಗುತ್ತಿವೆ.
School Reopening News: ಶಾಲೆಯನ್ನು ತೆರೆಯುವ ಮೊದಲು, ಸರ್ಕಾರವು ಮಾರ್ಗಸೂಚಿಗಳನ್ನು ಸಹ ಹೊರಡಿಸಿದೆ, ಅದರ ಪ್ರಕಾರ ಶಾಲೆಗಳ ಸಂಪೂರ್ಣ ನೈರ್ಮಲ್ಯೀಕರಣದ ಅವಶ್ಯಕತೆಯಿದೆ ಮತ್ತು ಸ್ಯಾನಿಟೈಜರ್ ನಂತರವೇ ವಿದ್ಯಾರ್ಥಿಗಳಿಗೆ ಶಾಲೆಗೆ ಪ್ರವೇಶವನ್ನು ನೀಡಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.