Fugitive Economic Offenders: ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ ಆರೋಪಿಯಾಗಿರುವ ಈ 19 ಜನರು 40,000 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
Diamond Magnate Nirav Modi: 2018ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ಭಾರತದಿಂದ ಪರಾರಿಯಾಗಿದ್ದರು. ಅವರನ್ನು ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ವಾದಿಸಿದ್ದಾರೆ. ನೀರವ್ ಮೋದಿ ಸದ್ಯ ಲಂಡನ್ನ ವಾಂಡ್ಸ್ವರ್ತ್ ಜೈಲಿನಲ್ಲಿದ್ದಾರೆ. ಈಗ ಅವರಿಗೆ ಬ್ರಿಟನ್ನಲ್ಲಿ ಯಾವುದೇ ಕಾನೂನು ಅವಕಾಶವಿಲ್ಲ.
ಈ ಹಿಂದೆ ಸುಭಾಷ್ ಶಂಕರ್ನನ್ನು ಈಜಿಪ್ಟ್ನಿಂದ ಮುಂಬೈಗೆ ಗಡಿಪಾರು ಮಾಡಲಾಗಿತ್ತು. ಶಂಕರ್, ನೀರವ್ ಮೋದಿ ಕಂಪನಿಯಲ್ಲಿ ಡಿಜಿಎಂ ಫೈನಾನ್ಸರ್ ಆಗಿ ಕಾರ್ಯ ನಿರ್ವಹಿಸಿದ್ದು, ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು.
Varun Gandhi On Modi Government: ತಮ್ಮ ಪಕ್ಷ ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಳೆದ ಹಲವು ದಿನಗಳಿಂದ ಸುದ್ದಿಯಲ್ಲಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಇದೀಗ ಮತೊಮ್ಮೆ ಸುದ್ದಿ ಮಾಡಿದ್ದಾರೆ. ಹೌದು. ಬೃಹತ್ ಬ್ಯಾಂಕ್ ವಂಚನೆಗಳು ಮತ್ತು ಅವುಗಳ ಹಿಂದಿರುವ ಆರ್ಥಿಕ ಅಪರಾಧಗಳ ಬಗ್ಗೆ ವರುಣ್ ಗಾಂಧಿ ಶುಕ್ರವಾರ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Indias Biggest Bank Fraud - ದೇಶದ ಇದುವರೆಗಿನ ಅತಿದೊಡ್ಡ ಬ್ಯಾಂಕಿಂಗ್ ವಂಚನೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (CBI) FIR ದಾಖಲಿಸಿದೆ. ವರದಿಗಳ ಪ್ರಕಾರ ABG Shipyard ಕಂಪನಿಯ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.
ಇದೀಗ ಹೊರಬಂದಿರುವ ಚಿತ್ರಗಳಲ್ಲಿ ಮೆಹುಲ್ ಚೋಕ್ಸಿ (Mehul Choksi) ಲಾಕಪ್ ನಂತೆ ಕಾಣುವ ಕಂಬಿಗಳ ಹಿಂದೆ ಇರುವುದು ಕಂಡುಬರುತ್ತದೆ. ಅವರ ಕೈಯಲ್ಲಿ ಗಾಯದ ಗುರುತುಗಳಿರುವುದು ಕೂಡಾ ಕಂಡುಬಂದಿದೆ. ಅಲ್ಲದೆ, ಎಡ ಕಣ್ಣು ಕೂಡ ಕೆಂಪಾಗಿರುವುದು ಕಾಣಿಸುತ್ತದೆ.
Nirav Modi Extradition To India - ಬ್ಯಾಂಕ್ ಗಳಿಗೆ ವಂಚನೆ ಎಸಗಿ ದೇಶ ಬಿಟ್ಟು ಪಲಾಯನಗೈದ ವಜ್ರ ವ್ಯಾಪಾರಿ ನಿರವ್ ಮೋದಿ ಅವನನ್ನು ಭಾರತಕ್ಕೆ ಕರೆತರುವ ದಾರಿ ಇದೀಗ ಸುಗಮವಾದಂತಾಗಿದೆ.
Nirav Modi Extradition Latest Update - ಕೋಟ್ಯಂತರ ವಂಚನೆ ಎಸಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಜ್ರ ವ್ಯಾಪಾರಿ ನಿರವ್ ಮೋದಿ (Nirav Modi)ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ನ್ಯಾಯಾಲಯ ಒಪ್ಪಿಕೊಂಡ ಬಳಿಕ ಆತನನ್ನು ಭಾರತಕ್ಕೆ ಕರೆತರುವ ಮಾರ್ಗ ಸುಲಭವಾಗಿದೆ.
1,350 ಕೋಟಿ ರೂ.ಗಳ ಮೌಲ್ಯದ 2,300 ಕೆಜಿ ಪಾಲಿಶ್ ವಜ್ರಗಳು, ಮುತ್ತುಗಳು ಮತ್ತು ಆಭರಣಗಳನ್ನು ತನಿಖೆ ನಡೆಸುತ್ತಿರುವಾಗ ವಂಚನೆ-ಆಭರಣ ವ್ಯಾಪಾರಿಗಳಾದ ನೀರವ್ ಮೋದಿ( Nirav Modi )ಮತ್ತು ಮೆಹುಲ್ ಚೋಕ್ಸಿ ದುಬೈಗೆ ರವಾನಿಸಿದ್ದರು.ಈಗ ಅವುಗಳನ್ನು ಜಾರಿ ನಿರ್ದೇಶನಾಲಯವು ಭಾರತಕ್ಕೆ ಮರಳಿ ತಂದಿದೆ.
ವಜ್ರದ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಜಾಮೀನು ಪಡೆದುಕೊಳ್ಳಲು ಸತತ ಎರಡನೇ ಬಾರಿಗೆ ವಿಫಲರಾಗಿದ್ದಾರೆ. ಅಚ್ಚರಿಯೆಂದರೆ ಅವರ ರಕ್ಷಣಾ ತಂಡ ಈ ಬಾರಿ ಅವರಿಗೆ ಜಾಮೀನು ಪಡೆಯಲು ಸಾಕುನಾಯಿಯ ಪ್ರಯೋಗಕ್ಕೆ ಮುಂದಾಗಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ.
ಬಿಜೆಪಿಯ `ಮೈ ಭಿ ಚೌಕಿದಾರ್ 'ಅಭಿಯಾನವನ್ನು ವ್ಯಂಗ್ಯವಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶಕ್ಕಾಗಿ` ಚೌಕಿದಾರ್' (ಕಾವಲುಗಾರ) ಎಂದು ಜನರಿಗೆ ಹೇಳಲಿಲ್ಲ .ಆದರೆ ಅನಿಲ್ ಅಂಬಾನಿ ಮತ್ತು ನಿರಾವ್ ಮೋದಿಯಂತಹ ಉದ್ಯಮಿಗಳಿಗೆ ಮಾತ್ರ ಕಾವಲುಗಾರರಾಗಿದ್ದಾರೆ ಎಂದು ಹೇಳಿದ್ದಾರೆ.
ಭಾರತದ ಮೋಸ್ಟ್ ವಾಂಟೆಡ್ ವಜ್ರದ ವ್ಯಾಪಾರಿ ನೀರವ್ ಮೋದಿ ಲಂಡನ್ ನಲ್ಲಿ ಪತ್ತೆಯಾಗಿದ್ದು, 56 ಕೋಟಿ ರೂ. ಬೆಲೆಯ ಲಕ್ಷುರಿ ಅಪಾರ್ಟ್ಮೆಂಟ್ನಲ್ಲಿ ಜೀವನ ನಡೆಸುತ್ತಿದ್ದಾನೆ ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕನಲ್ಲಿ 2 ಬಿಲಿಯನ್ ಡಾಲರ್ ವಂಚನೆ ಪ್ರಕರಣದ ಆರೋಪವನ್ನು ಎದುರಿಸುತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಅವರ ಕಂಪನಿಗೆ ಸೇರಿದ 11 ಪ್ರಾಪರ್ಟಿಯನ್ನು ದುಬೈನಲ್ಲಿ ಇಡಿ ವಶಪಡಿಸಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.