Manvitha Kamath Marriage: ಚಂದನವನದ ನಟಿ ಮಾನ್ವಿತಾ ಕಾಮತ್ ತಮ್ಮ ಮದುವೆ ಲವ್ ಮ್ಯಾರೇಜಾ ಅಥವಾ ಅರೇಂಜ್ ಮ್ಯಾರೇಜ್ನಾ ಎನ್ನುವ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ ಈ ನಟಿ ಮದುವೆ ನಂತರ ತಮ್ಮ ಕರಿಯರ್ ಅನ್ನು ಮುಂದುವರೆಸುತ್ತಾರಾ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.
ಬೇಲೂರು, ಸಕಲೇಶಪುರದಲ್ಲಿ ದಾಂದಲೆ ನಡೆಸಿದ್ದ 30 ಕಾಡಾನೆಗಳ ತಂಡ ಸದ್ಯ ಬೀಟಮ್ಮ ಗ್ಯಾಂಗ್ ಎಂತಲೇ ಪ್ರಸಿದ್ದಿಯಾಗಿದ್ದು, ಇದೀಗ ಈ ಗ್ಯಾಂಗ್ ಚಿಕ್ಕಮಗಳೂರು ನಗರ ಸಮೀಪದ ಅಂಬರ್ ವ್ಯಾಲಿ ಶಾಲೆಯ ಆವರಣಲ್ಲಿ ಬೀಡುಬಿಟ್ಟಿವೆ. ಈ ತಂಡದಲ್ಲಿ ನರಹಂತಕ ಒಂಟಿ ಸಲಗ ಭೀಮ ಕೂಡ ಇರುವುದು ಆತಂಕ ಹೆಚ್ಚಿಸಿದೆ.
ಬಿಜೆಪಿ ನಾಯಕ ಸಿಟಿ ರವಿ ರಾಜಕೀಯದಲ್ಲಿ ಮಾತ್ರವಲ್ಲ ಶಿಕ್ಷಣದಲ್ಲೂ ಒಂದು ಕೈ ಮುಂದೆ. ಹೌದು.. ಸಿಟಿ ರವಿ ಅವರ ಪಿಎಚ್ಡಿ ಪದವಿ ಅಂತಿಮ ಹಂತಕ್ಕೆ ಬಂದಿದೆ. ಇಂದು ಅವರು ಸಲ್ಲಿಸಿದ್ದ ಮಹಾ ಪ್ರಬಂಧದ ಮೇಲಿನ ಮೌಖಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ದತ್ತಜಯಂತಿಯನ್ನ ನಾಡ ಉತ್ಸವದಂತೆ ಮಾಡ್ತೀವಿ ಅಂತ ಹಿಂದೂ ಸಂಘಟನೆಗಳು ಹೇಳಿದ್ದಕ್ಕೂ, ಈ ಬಾರಿಯ ದತ್ತಜಯಂತಿಯ 2022ರ ಮುಜರಾಯಿ ಇಲಾಖೆ ನಿರ್ದೇಶನದಂತೆ ಎಂದು ಜಿಲ್ಲಾಡಳಿತ ಹೇಳಿದ್ದಕ್ಕೂ ಕಾಂಗ್ರೆಸ್ ಮುಖಂಡರು ಜಿಲ್ಲಾಡಳಿತ ವಿರುದ್ಧ ಕಿಡಿಕಾರಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ನಾಗರಾಳ, ತಿಮ್ಮನಹಳ್ಳಿಯ ಅಪಾರ ಪ್ರಮಾಣದ ಕಲ್ಲಿನ ನಿಕ್ಷೇಪಹಗಳೇ ಈ ಊರಿಗೆ ಶಾಪವಾಗಿವೆ.. ಬರೋಬ್ಬರಿ 300ಕ್ಕೂ ಅಧಿಕ ಮನೆಗಳಿರೋ ಈ ಗ್ರಾಮದಲ್ಲಿ ಬಾಯ್ಬಿಡದ ಮನೆಗಳೇ ಇಲ್ಲ.
Elephant Attack On Women: 2 ತಿಂಗಳ ಹಿಂದೆ ಅರೆನೂರು ಬಳಿ ಚಿನ್ನಿ ಎಂಬುವರು ಕಾಡಾನೆ ದಾಳಿಗೆ ಬಲಿಯಾಗಿದ್ದರು. ಇದೀಗ 45 ವರ್ಷದ ವೀಣಾ ಸಾವನ್ನಪ್ಪಿದ್ದಾರೆ. ನಿಮಗೆ ಇನ್ನೆಷ್ಟು ಬಲಿ ಬೇಕು? ಎಂದು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Farmer Woman Suicide Case: ಮೂರುವರೆ ಎಕರೆಯಲ್ಲಿ ಜೋಳ-ರಾಗಿ ಬೆಳೆದಿದ್ದ ಹನುಮಮ್ಮ, ಕೆನರಾ ಬ್ಯಾಂಕ್ನಲ್ಲಿ 6 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಮಳೆ ಕೈಕೊಟ್ಟ ಹಿನ್ನೆಲೆ ಬೆಳೆ ನಷ್ಟವಾಗಿತ್ತು.
Yellow Leaf Disease Of Arecanut: ಮಲೆನಾಡ ಭಾಗದಲ್ಲಿ ಪ್ರಮುಖ ಬೆಳೆ, ಇಲ್ಲಿನ ಜನರ ಬದುಕಿಗೆ ದಾರಿ ದೀಪವಾಗಿರುವ ಅಡಿಕೆಗೆ ಹಳದಿ ಎಲೆ ರೋಗ ತಗುಲಿದ್ದು ಇದರಿಂದಾಗಿ ನೂರಾರು ಜನ ಊರು ಬಿಟ್ಟಿರುವುದು ಮಾತ್ರವಲ್ಲದೆ, ಅವರ ತೋಟಗಳತ್ತ ಮುಖ ಮಾಡೋದನ್ನೇ ಬಿಟ್ಟಿದ್ದಾರೆ.
ಪೆಟ್ರೋಲ್ ಬಂಕ್ನಲ್ಲಿ ಬಿದ್ದ ಪರ್ಸ್ನ್ನು ಸಿಬ್ಬಂದಿ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಗುಜರಿ ವ್ಯಾಪಾರಿಗೆ ಪೆಟ್ರೋಲ್ ಬಂಕ್ ಸಿಬ್ಬಂದಿ 10 ಸಾವಿರ ಹಣವಿದ್ದ ಪರ್ಸ್ ಹಿಂದಿರುಗಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.