Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 10ರ ಶೋನಲ್ಲಿ ಫ್ರೆಂಡ್ಸ್ ಆಗಿದ್ದ ಕಾರ್ತಿಕ್, ಸಂಗೀತಾ ಇಬ್ಬರುಒಂದು ವಾರದಿಂದ ಹಾವು ಮುಂಗುಸಿ ತರ ಆಡುದ್ದರು, ಸದ್ಯ ಇವರಿಬ್ಬರೂ ಒಂದಾಗಿದ್ದಾರೆ. ವಿನಯ್ ಈ ಬಗ್ಗೆ ಮೊದಲೇ ಕಿಚ್ಚ ಸುದೀಪ್ ಬಳಿ ಭವಿಷ್ಯ ನುಡಿದಿದ್ದು, ಸತ್ಯ ಆಗಿರುವ ಹಾಗೆ ಆಯ್ತು. ಇನ್ನು ಇಡೀ ಮನೆಯವರು ಇವರಿಬ್ಬರು ಮಾತಾಡೋದು ನೋಡಿ ಶಾಕ್ ಆಗಿದ್ದಾರೆ.
Bigg Boss 50 Days Celebration: ಬಿಗ್ಬಾಸ್ ಸೀಸನ್ 10ರ ಜರ್ನಿ 50 ದಿನಕ್ಕೆ ತಲುಪಿ, 50 ದಿನದ ಸಂಭ್ರಮಾಚೆಣೆಯನ್ನು ಕೇಕ್ ಕಟ್ ಮಾಡಿ ಮನೆಯ ಸದಸ್ಯರು ಸೆಲೆಬ್ರೇಟ್ ಮಾಡಿದ್ದಾರೆ.
Bigg Boss: ಇತ್ತೀಚೆಗೆನ ಬಿಗ್ ಬಾಸ್ ಶೋನಲ್ಲಿ ಅಶ್ಲೀಲ ಪದಗಳ ಬಳಕೆ.. ವ್ಯಕ್ತಿತ್ವಕ್ಕೆ ಕಳಂಕ ತರುವುದು ಎಲ್ಲವೂ ಸಾಮಾನ್ಯ ಎನ್ನುವಂತಾಗಿದೆ.. ಇದೀಗ ಅಂತದ್ದೇ ಒಂದು ಘಟನೆ ದೊಡ್ಮನೆಯಲ್ಲಿ ನಡೆದಿದ್ದು.. ಅದನ್ನು ನೋಡಿದ ಅಭಿಮಾನಿಗಳು ಗರಂ ಆಗಿದ್ದಾರೆ..
Attack on bigg boss Vanitha : ಖ್ಯಾತ ನಟಿ, ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ವನಿತಾ ಅವರ ಮೇಲೆ ಅಪರಿಚಿತ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಮುಖಕ್ಕೆ ಗಂಭೀರ ಗಾಯವಾಗಿದ್ದು, ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ತಮ್ಮ ಮೇಲೆ ಹಲ್ಲೆಗೆ ಯಾರು ಕಾರಣ ಅಂತ ತಿಳಿಸಿದ್ದಾರೆ.
Bigg Boss Kannada: ಬಿಗ್ಬಾಸ್ ಮನೆಯೊಳಗೆ ನೊಂದರವರ ಸಂಫ ಉದ್ಘಾಟನೆ ನಡೆದಿದ್ದು, ಕಾರ್ತಿಕ್ ನೊಂದವರ ಸಂಘದ ಅಧ್ಯಕ್ಷರಾಗ ನೇಮಕವಾಗಿದ್ದಾರೆ. ಓಟ್ಟಾರೆ ಈ ಸಂಘದಲ್ಲಿ ಆರು ಮಂದಿ ಇದ್ದಾರೆ.
Bigg Boss Kannada: ಬಿಗ್ಬಾಸ್ ಮನೆಯೊಳಗೆ ಟಾಸ್ಕ್ಗಳಿಗಾಗಿ ತುಕಾಲಿ ಸಂತು ಮತ್ತು ಕಾರ್ತಿಕ್ ಮಹೇಶ್ ತಲೆ ಬೋಳಿಸಿಕೊಂಡಿದ್ದನ್ನ ನೋಡಿ, ವಾರದ ಕಥೆಯ ಕಿಚ್ಚನ ಪಂಚಾಯಿತಿಯಲ್ಲಿ "ನಾನೂ ತಲೆ ಬೋಳಿಸಿದ್ಮೇಲೆ ಜನಪ್ರಿಯತೆ ಪಡೆದಿದ್ದು" ಅಂತ ಕಿಚ್ಚ ಸುದೀಪ್ ಹೇಳಿದ್ದಾರೆ.
Ankita Lokhande pregnancy test report: ಬಿಗ್ ಬಾಸ್ 17 ರ ಸ್ಪರ್ಧಿ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ವಿಚಾರ ಸಖತ್ ಸುದ್ದಿ ಮಾಡಿತ್ತು. ಈ ಹಿನ್ನೆಲೆ ಬಿಗ್ ಬಾಸ್ ಮನೆಯೊಳಗೆ ಗರ್ಭಧಾರಣೆಯ ಪರೀಕ್ಷೆ ನಡೆಸಲಾಯಿತು. ಇದೀಗ ಅದರ ವರದಿ ಬಂದಿದೆ.
Sangeetha Sringeri: ಬಿಗ್ಬಾಸ್ ಸೀಸನ್ 10ರ ಶೋ ಆರಂಭದಲ್ಲಿ ಸಂಗೀತಾ ಮೊದಲು ವಿನಯ್ ಜೊತೆ ನಾಮಿನೇಷನ್ ವಿಚಾರವಾಗಿ ಕಿತ್ತಾಡಕೊಂಡರೇ, ಆರನೇ ವಾರದ ನಾಮಿನೇಷನ್ ಟಾಸ್ಕ್ನಲ್ಲಿ ಸಂಗೀತಾ ಸೇಫ್ ಆಗಿದ್ದರೂ, ಕಾರ್ತಿಕ್, ತನಿಷಾ ಸೇಫ್ ಮಾಡಲಿಲ್ಲ ಅಂತ ಬೆಟ್ಟು ಮಾಡಿ ತೋರಿಸಿ ಸಂಗೀತಾ ಕಿತ್ತಾಡಿಕೊಂಡಿದ್ದರು.
Bigg Boss Kannada: ಬಿಗ್ಬಾಸ್ ಮನೆಯಲ್ಲಿ ತುಕಾಲಿ ಸಂತು ಸ್ನೇಹಿತ್, ನಮ್ರತಾ ಗೌಡ ಮಧ್ಯೆ ಇರುವ ಬಾಂಡಿಂಗ್ ಬಗ್ಗೆ ಕಾಮೆಂಟ್ ಮಾಡುತ್ತಾ, ಸ್ನೇಹಿತ್ ಆಟ ಆಡದೆ ಸುಮ್ಮನೆ ನಮ್ರತಾ ಹಿಂದೆ ಓಡಾಡಿಕೊಂಡು ಇರುತ್ತಾನೆ, ಅವನಿಗೆ ಬೇರೆ ಕೆಲಸವೇ ಇಲ್ಲ, ಅವಳ ಸೀರೆ ಮಡಚಿಕೊಂಡು ಇರ್ತಾನೆ ಎಂದು ಹೇಳಿದ್ದಾರೆ.
BBK: ಬಿಗ್ ಬಾಸ್ ಮನೆಯಲ್ಲಿ ಹುಚ್ಚಾಟ ತಾರಕಕ್ಕೇರುತ್ತಿದ್ದು.. ಗಂಡ-ಹೆಂಡತಿ ಒಟ್ಟಿಗೆ ಮಲಗಲು ಸ್ಪರ್ಧಿಯೊಬ್ಬರು ಅಡ್ಡಿಯಾಗಿದ್ದಾರೆ.. ಸದ್ಯ ಅಭಿಮಾನಿಗಳು ಈ ಹುಚ್ಚಾಟಕ್ಕೆ ಕೊನೆಯೇ ಇಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ..
Bigg Boss wild card entry : ಬಿಗ್ ಬಾಸ್ ಕಿರುತೆರೆಯ ಬಹು ನಿರೀಕ್ಷಿತ ರಿಯಾಲಿಟಿ ಶೋ. ಬಿಗ್ ಬಾಸ್ ಮನೆಗೆ ಇದೀಗ ವೈಲ್ಡ್ ಕಾರ್ಡ್ ಮೂಲಕ ಹೊಸ ಸ್ಪರ್ಧಿಗಳ ಎಂಟ್ರಿಯಾಗಲಿದೆ ಎನ್ನಲಾಗುತ್ತಿದೆ.
Bigg Boss Kannada 10: ಬಿಗ್ಬಾಸ್ ಟಾಸ್ಕ್ ಮಧ್ಯೆ ತುಕಾಲಿ ಸಂತುಗೆ ಪೆಟ್ಟು ಬಿದ್ದ ಕಾರಣ, ಟುವಟಿಕೆಯನ್ನ ಹೋಲ್ಡ್ ಮಾಡಲಾದ ಸಮಯವನ್ನ ಬಳಸಿಕೊಂಡ ಸಂಗೀತಾ ಹೂಗಳು ಹಾಗೂ ಹೂಕಡ್ಡಿಯನ್ನ ತೆಗೆದುಕೊಂಡರು. ಇದನ್ನು ಗಮನಿಸಿದ ಮೈಕಲ್ ಗುಡುಗಿದ್ದಾರೆ.
Bigg Boss Kannada: ಸಂಗೀತಾ ಜೊತೆಗಿನ ಫ್ರೆಂಡ್ಶಿಪ್ ವಿಚಾರದಲ್ಲಿ ನೊಂದಿರುವ ಕಾರ್ತಿಕ್ಗೆ ‘ನೊಂದವರ ಗುಂಪಿಗೆ’ ತುಕಾಲಿ ಸಂತು ಮತ್ತು ವರ್ತೂರು ಸಂತೋಷ್ ನಾಯಕ ಪಟ್ಟವನ್ನಕೊಟ್ಟಿದ್ದಾರೆ.
Bigg Boss,Entertainment News in Kannada: ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಹದ್ದು ಮೀರಿ ವರ್ತಿಸುತ್ತಿದ್ದಾರೆ ಎಂದು ನೆಟ್ಟಿಗರು ಕೆಂಡಕಾರುತ್ತಿದ್ದಾರೆ. ಸಮರ್ಥ್, ಇಶಾ ಅವರ ಸೀರೆಯನ್ನು ಎತ್ತಿ ಸೊಂಟಕ್ಕೆ ಮುತ್ತಿಡುತ್ತಿದ್ದಾರೆ. ಈ ದೃಶ್ಯ ಪ್ರಸಾರವಾಗುತ್ತಿದ್ದಂತೆ, ಸ್ಪರ್ಧಿಗಳ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿವೆ.
Bigg Boss Kannada: ಬಿಗ್ಬಾಸ್ ಮನೆಯೊಳಗೆ ವಿನಯ್ ಜೊತೆ ತನಿಷಾ ಮಾತಾಡಿದ್ದೊಂದು ಆದರೆ, ತಮ್ಮ ಗ್ಯಾಂಗ್ ಮುಂದೆ ವಿನಯ್ ಹೇಳಿದ್ದೇ ಬೇರೆ ರೀತಿಯಲ್ಲಿ ಅನ್ನೋದನ್ನ ವೀಕ್ಷಕರು ಗಮನಿಸಿದ್ದು, ಹೀಗಾಗಿ ವಿನಯ್ ಬಗ್ಗೆ ವೀಕ್ಷಕರು ಅಸಮಾಧಾನಗೊಂಡು, ತುಕಾಲಿ ಸಂತುಗಿದ್ದ ಬಿರುದು ಈಗ ವಿನಯ್ಗೆ ಹೋಗಿದೆ ಅಂತಿದ್ದಾರೆ.
Bigg Boss kannada: ಬಿಗ್ ಬಾಸ್ ಕನ್ನಡ ಸೀಸನ್ 10ರ ಕಾರ್ಯಕ್ರಮದಲ್ಲಿ ಕಾರ್ತಿಕ್ ಮಹೇಶ್ ಅನ್ನದ ವಿಚಾರಕ್ಕೆ ಸ್ನೇಹಿತ್ ಕೊಂಚ ಜಾಸ್ತಿ ಅನ್ನ ಬಡಿಸಿಕೊಂಡರು ಎಂದು ಕೂಗಾಡಿದಾಗ, ಅದನ್ನು ಅಪಾರ್ಥ ಮಾಡಿಕೊಂಡ ಸಂಗೀತಾ ತನಗೆ ಹೇಳಿದರು ಎಂದು ಗಳಗಳನೇ ಕಣ್ನೀರಿಟ್ಟರು.
Bigg Boss Season 10: ಬಿಗ್ಬಾಸ್ ಮನೆಯಲ್ಲಿ ಸಂಗೀತಾ, ತನ್ನ ಎದುರಾಳಿ ತಂಡದ ತನಿಷಾ ಮತ್ತು ವರ್ತೂರ್ ಸಂತೋಷ್ಗೆ ಹಸಿ ಮೆಣಸಿನ ಕಾಯಿ ಸವಾಲ್ ಎಸಗಿ ಇವರಿಬ್ಬರು ತಿನ್ನುವಂತೆ ಮಾಡಿದ್ದಾರೆ.
Bhagyashree Remuneration: ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡೋ ಸ್ಪರ್ಧಿಗಳಿಗೆ ವಾರಕ್ಕೆ ಇಷ್ಟು ಅಂತ ಸಂಭಾವನೆ ಕೊಡಲಾಗುತ್ತದೆ. ಇದನ್ನು ಅವರು ಮನೆಯೊಳಗೆ ಹೋಗುವ ಮುನ್ನವೇ ನಿಗದಿ ಮಾಡಲಾಗಿರುತ್ತದೆ.
Bramhanda Guruji in BBK10: ಬಿಗ್ಬಾಸ್ ಮನೆಗೆ ಬಂದ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮ ಬಹುತೇಕ ಎಲ್ಲರಿಗೂ ಏನಾದರೊಂದು ಮಾತಾಡುತ್ತಾರೆ, ಅದು ಅವರ ಗುಣ. ಈಗ ಬಿಗ್ ಬಾಸ್ ಬಗ್ಗೆಯೂ ಅವರು ಮಾತನಾಡಿದ್ದಾರೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.