Afghanistan: ಕಾಬೂಲ್ (Kabul) ನ ರಾಷ್ಟ್ರಪತಿ ಭವನದಿಂದ ಅಫ್ಘಾನಿಸ್ತಾನದ (Afghanistan) ಇಸ್ಲಾಮಿಕ್ ಎಮಿರೇಟ್ (Islamic Emirate) ಸ್ಥಾಪನೆಯನ್ನು ರೆಬೆಲ್ ಸಂಸ್ಥೆ ಶೀಘ್ರವೇ ಘೋಷಿಸಲಿದೆ ಎಂದು ತಾಲಿಬಾನ್ (Taliban) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Afghanistan Crisis: ಕೆಲ ಸಮಯದ ಹಿಂದೆ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ತಾಲಿಬಾನ್ ಹಾಗೂ ಅಫ್ಘಾನಿಸ್ತಾನದ ರಾಷ್ಟ್ರಪತಿ ಅಶ್ರಫ್ ಘನಿ ನಡುವೆ ಮಾತುಕತೆ ಮುಂದುವರೆದಿದೆ ಎಂಬ ಸುದ್ದಿ ಪ್ರಕಟವಾಗಿತ್ತು.
Afghanistan Crisis: ಅಫ್ಘಾನಿಸ್ತಾನವನ್ನು (Afghanistan) ಇದೀಗ ತಾಲಿಬಾನ್ ಆಕ್ರಮಿಸಿಕೊಂಡಿದೆ. ಅಧಿಕಾರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಮೂಲಗಳ ಪ್ರಕಾರ, ಅಲಿ ಅಹ್ಮದ್ ಜಲಾಲಿ (Ali Ahmed Jalali) ಹೊಸ ತಾತ್ಕಾಲಿಕ ಸರ್ಕಾರದ ಮುಖ್ಯಸ್ಥರಾಗಿ ಭಾನುವಾರ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
ಭಾನುವಾರ ಜಲಾಲಾಬಾದ್ ಅನ್ನು ತಾಲಿಬಾನಿಗಳು ವಶಪಡಿಸಿಕೊಂಡರು. ಇದಲ್ಲದೆ, ಕುನಾರ್ ಪ್ರಾಂತ್ಯದ ರಾಜಧಾನಿ ಮತ್ತು ಪಕ್ತಿಕಾ ಪ್ರಾಂತ್ಯದ ರಾಜಧಾನಿಯಾದ ಅಸದಾಬಾದ್ ನಗರವನ್ನು ಕೂಡಾ ತಾಲಿಬಾನಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
Afghaanistaan Crisis - ಪಾಕ್ ಮೂಲದ ಭಯೋತ್ಪಾದಕ ಗುಂಪುಗಳೊಂದಿಗೆ ತಾಲಿಬಾನ್ ಆಳವಾದ ಸಂಬಂಧ ಹೊಂದಿರುವ ಕುರಿತಾದ ವರದಿಗಳಿಗೆ ಪ್ರತಿಕ್ರಿಯೆ ನೀಡಿರುವ ತಾಲಿಬಾನ್ ವಕ್ತಾರ (Taliban Spokesperson) ಮೊಹಮ್ಮದ್ ಸುಹೇಲ್ ಶಾಹೀನ್ (Muhammed Suhail Shaheen), ಇದೊಂದು ಆಧಾರ ರಹಿತ ಆರೋಪವಾಗಿದ್ದು, ವಾಸ್ತವಿಕತೆ ಬೇರೆಯೇ ಇದೆ ಎಂದಿದ್ದಾರೆ.
Airstrike on Taliban Terrorists: ತಾಲಿಬಾನ್ ಉಗ್ರರ ಮೇಲೆ ಇದುವರೆಗೆ ನಡೆಸಲಾಗಿರುವ ಅತಿ ದೊಡ್ಡ ಕಾರ್ಯಾಚಾರಣೆ ಇದಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳಿಂದ ತುಂಬಿದ ವಾಹನವೊಂದನ್ನು ಸ್ಫೋಟಿಸಲಾಗಿದೆ. ಈ ಅವಧಿಯಲ್ಲಿ ಸೇನಾ ಜವಾನರು 13 IED ಗಳನ್ನು ಕೂಡ ನಿಷ್ಕ್ರೀಯಗೊಳಿಸಿದ್ದಾರೆ.
ಯುಎಸ್ ಮೂಲದ ನಿಯತಕಾಲಿಕೆಯೊಂದರ ವರದಿಯ ಪ್ರಕಾರ, ಪುಲಿಟ್ಜರ್ ಪ್ರಶಸ್ತಿ ವಿಜೇತ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ತನ್ನ ಗುರುತನ್ನು ಪರಿಶೀಲಿಸಿದ ನಂತರ ತಾಲಿಬಾನ್ ನಿಂದ "ಕ್ರೂರವಾಗಿ ಕೊಲ್ಲಲ್ಪಟ್ಟರು" ಎಂದು ತಿಳಿದುಬಂದಿದೆ.
ಅಫ್ಘಾನಿಸ್ತಾನದ ಮಣ್ಣನ್ನು ಇತರ ಯಾವುದೇ ದೇಶದ ವಿರುದ್ಧ ಬಳಸಲಾಗುವುದಿಲ್ಲ ಎಂದು ತಾಲಿಬಾನ್ ಭಾನುವಾರ (ಜುಲೈ 18, 2021) ಅಂತಾರಾಷ್ಟ್ರೀಯ ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಎ-ತೈಬಾ (ಎಲ್ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಎಂ) ಗೆ ಸಂದೇಶ ಕಳುಹಿಸಿದೆ ಎಂದು ಹೇಳಿದೆ.
ರಾಯಿಟರ್ಸ್ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪುಲಿಟ್ಜರ್ ಪ್ರಶಸ್ತಿ ವಿಜೇತ ಭಾರತೀಯ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಶುಕ್ರವಾರ ಕಂದಹಾರ್ನಲ್ಲಿ ಅಫ್ಘಾನಿಸ್ತಾನ ಪಡೆಗಳು ಮತ್ತು ತಾಲಿಬಾನ್ ಹೋರಾಟಗಾರರ ನಡುವೆ ನಡೆದ ಘರ್ಷಣೆ ಸಂದರ್ಭದಲ್ಲಿ ಹತ್ಯೆಗೀಡಾಗಿದ್ದಾರೆ.
ಅಫ್ಘಾನಿಸ್ತಾನದಲ್ಲಿ (Afghanistan) ಅಮೇರಿಕ ತನ್ನ ಗುರಿ ಸಾಧಿಸಿದೆ. 9/11 ರಂದು ನಮ್ಮ ಮೇಲೆ ಹಲ್ಲೆ ಮಾಡಿದ ಭಯೋತ್ಪಾದಕರನ್ನು ಹುಡುಕುವುದು ಮತ್ತು ಒಸಾಮಾ ಬಿನ್ ಲಾಡೆನ್ಗೆ ನ್ಯಾಯದ ಸಂದೇಶವನ್ನು ನೀಡುವುದು ಈ ಅಭಿಯಾನದ ಉದ್ದೇಶವಾಗಿತ್ತು- ಅಮೇರಿಕ ಅಧ್ಯಕ್ಷ ಜೋ ಬಿಡೆನ್
Citizenship To Non-Muslim Refugees - ಕೇಂದ್ರ ಸರ್ಕಾರ ದೇಶದ ಸುಮಾರು 13 ಜಿಲ್ಲೆಗಳಲ್ಲಿರುವ ಪಾಕಿಸ್ತಾನ, ಅಫ್ಘಾನಿಸ್ಥಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮೇತರ ಶರಣಾರ್ಥಿಭಾರತೀಯ ಪೌರತ್ವಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
Pakistan Is Militants Haven - ಪಾಕಿಸ್ತನಾನ ತನ್ನ ದೇಶದಲ್ಲಿ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂಬ ಸಂಗತಿ ಭಾರತ ಹಲವು ಬಾರಿ ಪ್ರತಿಪಾದಿಸಿ, ಅದಕ್ಕೆ ಸೂಕ್ತ ದಾಖಲೆಗಳನ್ನು ಕೂಡ ಒದಗಿಸುತ್ತದೆ.
ಭಾರತದ ನಂತರ ಚೀನಾದ ಪತ್ತೇದಾರಿ ಜಾಲವೂ ಅಫ್ಘಾನಿಸ್ತಾನದಲ್ಲಿ ಸಿಕ್ಕಿಬಿದ್ದಿದೆ. ಅಫ್ಘಾನಿಸ್ತಾನವು ಕಾಬೂಲ್ನಿಂದ 10 ಚೀನಾದ ಗೂಢಚಾರರನ್ನು ಬಂಧಿಸಿದ್ದು ಈ ಕುರಿತಂತೆ ಕ್ಷಮೆಯಾಚಿಸುವಂತೆ ಚೀನಾವನ್ನು ಕೇಳಿದೆ. ಕ್ಷಮೆಯಾಚಿಸದಿದ್ದರೆ ಚೀನಾದ ಗೂಢಚಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಫ್ಘಾನ್ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಯುದ್ಧದಿಂದ ಹಾನಿಗೊಳಗಾದ ದೇಶದಲ್ಲಿ ತಕ್ಷಣದ ಮತ್ತು ಸಮಗ್ರ ಕದನ ವಿರಾಮಕ್ಕೆ ಕರೆ ನೀಡಿದ್ದರೂ ಸಹ, ಕಾಬೂಲ್ಗೆ ನೀರು ಪೂರೈಸುವ ಅಣೆಕಟ್ಟು ಮತ್ತು 80 ಮಿಲಿಯನ್ ಡಾಲರ್ ಮೌಲ್ಯದ 150 ಸಮುದಾಯ ಯೋಜನೆಗಳು ಸೇರಿದಂತೆ ಅಫ್ಘಾನಿಸ್ತಾನದ ಹೊಸ ಅಭಿವೃದ್ಧಿ ಉಪಕ್ರಮಗಳನ್ನು ಭಾರತ ಮಂಗಳವಾರ ಘೋಷಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.