ರಶ್ಮಿಕಾ ಮಂದಣ್ಣ, ರಕ್ಷಿತ್‌ ಶೆಟ್ಟಿ ಬ್ರೇಕಪ್‌ಗೆ ಅಸಲಿ ಕಾರಣ ಏನು? ಆ ವ್ಯಕ್ತಿಯಿಂದಲೇ ದೂರವಾದ್ರಾ ಕಿರಿಕ್‌ ಜೋಡಿ?!

Rashmika Mandanna-Rakshit Shetty: ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಹಿಟ್‌ ಸಿನಿಮಾಗಳನ್ನು ಮಾಡುತ್ತಾ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದಾರೆ.. ಕನ್ನಡ, ತೆಲುಗು ಅಲ್ಲದೇ ಬಾಲಿವುಡ್‌ನಲ್ಲೂ ಭರ್ಜರಿ ಸೌಂಡ್‌ ಮಾಡುತ್ತಿದ್ದಾರೆ.. 

1 /5

ನಟಿ ರಶ್ಮಿಕಾ ಮಂದಣ್ಣ ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು.. ಅಲ್ಲಿಂದ ನಟಿ ಹಿಂದಿರುಗಿ ನೋಡಲೇ ಇಲ್ಲ.. ಸಾಲು ಸಾಲು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದಾರೆ..  

2 /5

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕೇವಲ ಸಿನಿಮಾ ವಿಚಾರವಾಗಿ ಮಾತ್ರಲ್ಲವದೇ ವೈಯಕ್ತಿಕ ವಿಚಾರಗಳಲ್ಲೂ ಸುದ್ದಿಯಲ್ಲಿರುತ್ತಾರೆ.. ಡೇಟಿಂಗ್‌, ಲವ್‌, ಬ್ರೇಕಪ್‌ ಹೀಗೆ ಕೆಲವೊಂದು ವಿಚಾರವಾಗಿ ಆಗ್ಗಾಗ್ಗೆ ಮುನ್ನಲೆಗೆ ಬರುತ್ತಾರೆ..   

3 /5

ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಜೊತೆ ರಶ್ಮಿಕಾ ನಿಶ್ಚಿತಾರ್ಥ ಮುರಿದು ಬಿದ್ದಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.. ಆದರೆ ಇವರಿಬ್ಬರ ಬ್ರೇಕಪ್‌ಗೆ ಅಸಲಿ ಕಾರಣ ಏನು ಎನ್ನುವುದು ಮಾತ್ರ ಅವರು ಎಲ್ಲಿಯೂ ಹೇಳಿಕೊಂಡಿಲ್ಲ..   

4 /5

 ನಟಿ ರಶ್ಮಿಕಾ ಕುರಿತಾಗಿ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಹೇಳಿದ ಭವಿಷ್ಯದ ಹೇಳಿಕೆಯ ವಿಡಿಯೋವೊಂದು ಇದೀಗ ಮತ್ತೆ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಆದರೆ ಈ ಮೊದಲು ಈ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು..  

5 /5

ವರದಿಯ ಪ್ರಕಾರ ಆ ವಿಡಿಯೋದಲ್ಲಿ ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರು "ರಶ್ಮೀಕಾ ಮಂದಣ್ಣಗೆ ರಕ್ಷಿತಾ ಶೆಟ್ಟಿ ಜೊತೆ ಎಂಗೆಜ್‌ಮೆಂಟ್‌ ಆಗಿತ್ತು.. ಅವರಿಬ್ಬರ ಜಾತಕದ ಪ್ರಕಾರ ಮದುವೆಯಾದರೆ ಮುಂದಿನ ಭವಿಷ್ಯ ಚೆನ್ನಾಗಿರಲ್ಲ.. ಬ್ರೇಕ್‌ಆಫ್‌ ಮಾಡಿಕೊಳ್ಳುವುದಕ್ಕೆ ಹೇಳಿದ್ದೆ... ಅದಕ್ಕೆ ಅವರು ಒಂದು ದಿನ ಪ್ರೆಸ್‌ಮಿಟ್‌ ಮಾಡಿ ಎಂಗೆಜ್‌ಮೆಂಟ್‌ ಕ್ಯಾನ್ಸಲ್‌ ಮಾಡಿಕೊಂಡರು.. ಬಳಿಕ ಅವರು ನ್ಯಾಷನಲ್‌ ಕ್ರಶ್‌ ಆದರು.. ಈಗ ಚಿತ್ರರಂಗದಲ್ಲಿ ಸ್ಟಾರ್‌ ನಟಿಯಾಗಿದ್ದಾರೆ ಒಂದು ಸಿನಿಮಾಕ್ಕೆ 6-8 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.. ಮುಂದೊಂದು ದಿನ ರಶ್ಮಿಕಾ ಲೋಕಸಭೆ ಸ್ಪರ್ಧಿಸಿ ಎಂಪಿ ಆಗುತ್ತಾರೆ.. ಕರ್ನಾಟಕ ರಾಜ್ಯ ಕಾಂಗ್ರೆಸ್‌ ಪಕ್ಷದಿಂದ ರಶ್ಮಿಕಾ ಎಂಪಿ ಆಗುತ್ತಾರೆ" ಎಂದು ಆಘಾತಕಾರಿ ಭವಿಷ್ಯದ ಹೇಳಿಕೆ ನೀಡಿದ್ದರು..