ಬಿಜೆಪಿ ನಾಯಕರಿಗೆ ಅಸ್ತ್ರವಾಯ್ತಾ ತನ್ವೀರ್ ಸೇಠ್ ಪತ್ರ?

  • Zee Media Bureau
  • Jul 27, 2023, 06:25 PM IST

ಶಿವಮೊಗ್ಗ, ಕರಾವಳಿ ಹಾಗೂ ಡಿಜೆ ಹಳ್ಳಿ,ಕೆಜೆ ಹಳ್ಳಿ ಗಲಭೆ ವೇಳೆ ಬಂಧಿಸಿರುವ ಅಮಾಯಕರ  ಬಿಡುಗಡೆಗೆ ಒತ್ತಾಯಿಸಿ ಶಾಸಕ ತನ್ವೀರ್ ಸೇಠ್ ಬರೆದಿರುವ ಪತ್ರ ವಿವಾದಕ್ಕೆ ಕಾರಣವಾಗಿದೆ.ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಮುಗಿ ಬಿದ್ದಿದ್ದಾರೆ.ಇಲ್ಲಿದೆ ತ್ನನ್ವೀರ್ ಸೇಠ್ ಪತ್ರ ಹಾಗೂ ಅದು ಹುಟ್ಟು ಹಾಕಿರುವ ವಿವಾದ ಪೂರ್ಣ ಡಿಟೇಲ್ಸ್ ಇಲ್ಲಿದೆ.  

Trending News