ಸಲಾಯು ಖಿಲ್ಜಿ ಎಂದು ಮರುನಾಮಕರಣ ಮಾಡಿಕೊಳ್ಳಲಿ

  • Zee Media Bureau
  • Apr 30, 2024, 05:28 PM IST

ರಾಜ್ಯದಲ್ಲಿ ಬಾಂಬ್ ದಾಳಿ ಮಾಡಿದವರು ನನ್ನ ಸಹೋದರ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆಳುತ್ತಾರೆ,ಡಿಕೆಶಿ ತಮ್ಮ ಹೆಸರನ್ನು ಸಲಾಯು ಖಿಲ್ಜಿ ಎಂದು ಮರುನಾಮಕರಣ ಮಾಡಿಕೊಂಡರೆ ಒಳ್ಳೆಯದು, ಎಂದು ನಿನ್ನೆ ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ ಡಿಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು. 

Trending News