Seedless Fruits For Diabetes Control: ಮಧುಮೇಹದಂತಹ ಕಾಯಿಲೆಗಳನ್ನು ಎದುರಿಸಲು, ಔಷಧಗಳು ಮಾತ್ರವಲ್ಲದೆ ಸರಿಯಾದ ಆಹಾರವೂ ಕೂಡ ತುಂಬಾ ಮುಖವಾಗಿದೆ. ರಕ್ತದಲ್ಲಿನ ಅಧಿಕ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಅಂತಹ ಕೆಲ ಬೀಜ ರಹಿತ ಹಣ್ಣುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ (Health News In Kannada)
Insulin Sensitivity: ಮಧುಮೇಹದಲ್ಲಿ ಇನ್ಸುಲಿನ್ ಸಂವೇದನೆ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಇನ್ಸುಲಿನ್ ಮಟ್ಟವನ್ನು ಸ್ವಾಭಾವಿಕವಾಗಿ ಹೆಚ್ಚಿಸುವ ಕೆಲವು ವಿಧಾನಗಳನ್ನು ಇಂದು ನಾವು ನಿಮಗಾಗಿ ತಂದಿದ್ದೇವೆ (Health News In Kannada).
Yellow Fruits For Diabetes: ಹಳದಿ ಸಿಪ್ಪೆ ಹೊಂದಿರುವ ಈ 5 ಹಣ್ಣುಗಳು ಔಷಧಿಗಳಂತೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತವೆ, ಅವುಗಳನ್ನು ಸೇವಿಸುವ ಸರಿಯಾದ ವಿಧಾನ ಯಾವುದು ತಿಳಿದುಕೊಳ್ಳೋಣ ಬನ್ನಿ (Health News In Kannada)
Diabetes Control Tips: ಮೆಂತ್ಯ ಬೀಜಗಳು ಮತ್ತು ಜೇನುತುಪ್ಪವು ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಾಕಷ್ಟು ಪ್ರಯೋಜನಕಾರಿ ಎಂದು ಸಾಬೀತಾಗುತ್ತವೆ. ಬನ್ನಿ, ಅದನ್ನು ಹೇಗೆ ಬಳಸಬೇಕೆಂಬುದನ್ನು ತಿಳಿದುಕೊಳ್ಳೋಣ, (Health News In Kannada)
Bamboo Leaves Health Benefits: ಬಿದಿರಿನ ಎಲೆಗಳನ್ನು ಬಳಸುವುದರಿಂದ ದೇಹದ ಅನೇಕ ಸಮಸ್ಯೆಗಳನ್ನು ಗುಣಪಡಿಸಬಹುದು. ಬನ್ನಿ, ಇದರ ಪ್ರಯೋಜನಗಳು ಮತ್ತು ಅದನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನು ವಿಸ್ತೃತವಾಗಿ ತಿಳಿದುಕೊಳ್ಳೋಣ, (Health News In Kannada)
Taming Diabetes: ಮಧುಮೇಹ ಇರುವವರಿಗೆ ಕಡಿಮೆ ಜಿಐ ಅಥವಾ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಆಹಾರವನ್ನು ಸೇವಿಸಲು ಸೂಚಿಸಲಾಗುತ್ತದೆ. ಏಕೆಂದರೆ, ಕಡಿಮೆ ಜಿಐ ಸೂಚ್ಯಂಕ ಹೊಂದಿರುವ ಆಹಾರಗಳ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. (Health News In Kannada)
Type -2 Diabetes : ನೀವು ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದರೆ, ನಿಮಗಾಗಿ ಕೆಲವು ವಿಶೇಷ ಸಲಹೆಗಳು ಇಲ್ಲಿವೆ. ಈ ಕೆಳಗೆ ನೀಡಿರುವ ಆಹಾರವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ.. ಬನ್ನಿ ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ..
Taming Diabetes: ಮಧುಮೇಹಿ ರೋಗಿಯು ಆಹಾರ ಸೇವಿಸಿದ ನಂತರ ಪ್ರತಿದಿನ ಕೇವಲ 5 ನಿಮಿಷಗಳ ಕಾಲ ಕೆಲವು ವಿಶೇಷ ವ್ಯಾಯಾಮಗಳನ್ನು ಮಾಡಿದರೆ, ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಯಾವಾಗಲೂ ನಿಯಂತ್ರಣದಲ್ಲಿರುತ್ತದೆ. (Health News In Kannada)
Diabetes Control Juice: ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ತರಕಾರಿಗಳು ಪ್ರಯೋಜನಕಾರಿ. ವಿಶೇಷ ತರಕಾರಿಯಿಂದ ತಯಾರಿಸಿದ ಜ್ಯೂಸ್ ನ ಪಾಕವಿಧಾನವನ್ನು ಇಂದು ನಾವು ನಿಮಗೆ ಹೇಳಿಕೊಡುತ್ತಿದ್ದೇವೆ, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. (Health New In Kannada)
Taming Diabetes In Winter: ಆಯುರ್ವೇದದಲ್ಲಿ, ಆಮ್ಲವನ್ನು ಬೆಟ್ಟದ ನೆಲ್ಲಿಕಾಯಿಯನ್ನು ಅಮೃತಕ್ಕೆ ಸಮಾನ ಎಂದು ಹೇಳಲಾಗಿದೆ, ಇದು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇದರ ನಿಯಮಿತ ಸೇವನೆಯಿಂದ ಮಧುಮೇಹದಂತಹ ಗಂಭೀರ ಸಮಸ್ಯೆಗಳನ್ನೂ ಸಹ ಗುಣಪಡಿಸಬಹುದು. ಖಾಲಿ ಹೊಟ್ಟೆಯಲ್ಲಿ ಆಮ್ಲಾ ಜ್ಯೂಸ್ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ. (Health News In Kannada)
Taming Diabetes Vegetables: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ಔಷಧಿಗಳು ಮಾತ್ರವಲ್ಲದೆ ಈ ಹಸಿರು ಬೀನ್ಸ್ ಅನ್ನು ಕೂಡ ಸೇವಿಸಬಹುದು, ಅವು ಮಧುಮೇಹವನ್ನು ನಿಯಂತ್ರಿಸುವ ಜೊತೆಗೆ ರೋಗಿಗಳಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ.(Health News In Kannada)
Taming Diabetes In Winter: ದೇಹದಲ್ಲಿನ ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು, ಔಷಧಗಳು ಮಾತ್ರವಲ್ಲದೆ ವಿವಿಧ ಬಣ್ಣಗಳ ಈ ಹಣ್ಣುಗಳನ್ನು ಸಹ ಸೇವಿಸಬಹುದು. ಈ ಹಣ್ಣುಗಳನ್ನು ಸೇವಿಸುವುದರಿಂದ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಔಷಧಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. (Health News In Kannada)
Taming Diabetes: ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ, ಮಧುಮೇಹದಿಂದ ಬಳಲುತ್ತಿರುವ ಜನರು ನಿಯಮಿತವಾಗಿ ಶೂನ್ಯ ಕ್ಯಾಲೊರಿಗಳನ್ನು ಹೊಂದಿರುವ ಅಥವಾ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ಪಾನೀಯಗಳನ್ನು ಸೇವಿಸಬೇಕು eಎನ್ನಲಾಗಿದೆ. (Health News In Kannaa)
Taming Diabetes: ಗೋಧಿ ರೊಟ್ಟಿಗಳು ಅಥವಾ ಚಪಾತಿಗಳು ಭಾರತೀಯ ಆಹಾರದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿವೆ, ಆದರೆ ಅವು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಲ್ಲ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೈನಂದಿನ ಆಹಾರದಲ್ಲಿ ಗೋಧಿಯ ಬದಲಿಗೆ ಇತರ ಹಿಟ್ಟುಗಳನ್ನು ಸೇರಿಸುವ ಮೂಲಕ ನೀವು ಈ ರೋಗವನ್ನು ನಿಯಂತ್ರಿಸಬಹುದು.(Health News In Kannada)
Taming Diabetes: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ಔಷಧಿಗಳು ಮಾತ್ರವಲ್ಲದೆ ಈ ಹಸಿರು ಬೀನ್ಸ್ ಅನ್ನು ಕೂಡ ಸೇವಿಸಬಹುದು, ಅವು ಮಧುಮೇಹವನ್ನು ನಿಯಂತ್ರಿಸುವ ಜೊತೆಗೆ ರೋಗಿಗಳಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ.(Health News In Kannada)
Taming Diabetes: ನೋಡಲು ಗಾತ್ರದಲ್ಲಿ ಚಿಕ್ಕದಾಗಿ ಕಾಣಿಸುವ ಈ ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ತುಂಬಾ ಪ್ರಯೋಜನಕಾಗಿಯಾಗಿವೆ, ಇಂದು ನಾವು ನಿಮಗೆ ಆ ಹಣ್ಣುಗಳ ಕುರಿತು ಮಾಹಿತಿಯನ್ನು ನೀಡುತಿದ್ದು, ಅವು ಮಧುಮೆಹಿಗಳಿಗೆ ಒಂದು ವರದಾನ ಎಂದರೆ ತಪ್ಪಾಗಲಾರದು. (Health News In Kannada)
Taming Diabetes: ರಕ್ತದಲ್ಲಿ ಹೆಚ್ಚಾಗುತ್ತಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಕೃಷ್ಣಫಲ ಪರಿಣಾಮಕಾರಿಯಾಗಿದೆ. ಈ ಹಣ್ಣಿನಲ್ಲಿ ಅಂತಹ ಕೆಲ ವಿಶೇಷ ಗುಣಗಳಿವೆ. ಹಣ್ಣು ಮಾತ್ರವಲ್ಲದೆ ಇದರ ಸಿಪ್ಪೆಯೂ ಮಧುಮೇಹ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿದೆ, ಇದರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ, (Health News In Kannada)
Taming Diabetes: ನೀವು ಮಧುಮೇಹಿಗಳಾಗಿದ್ದು ಮತ್ತು ಗಿಲ್ಟ್ ಫ್ರೀ ಅನ್ನವನ್ನು ತಿನ್ನಲು ಬಯಸುತ್ತಿದ್ದರೇ, ಬೇಯಿಸಿದ ಅನ್ನದ ಜಿಐ ಅನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಹ್ಯಾಕ್ ನಮ್ಮ ಬಳಿ ಇದೆ.(Health News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.