ಬೆಂಗಳೂರಿನ ಬಾಲಬ್ರೂಹಿ ಗೆಸ್ಟ್ಹೌಸ್ನಲ್ಲಿ ಶಾಸಕರ ಕ್ಲಬ್ ಸಂಬಂಧ ಚರ್ಚೆ - ಸಾಂವಿಧಾನಿಕ ಕ್ಲಬ್ ನಿರ್ಮಾಣ ಮಾಡಬೇಕು ಎಂದು ಮಾತುಕತೆ - ಸಿದ್ದರಾಮಯ್ಯ ಹಾಗೂ ಸ್ಪೀಕರ್ ಖಾದರ್ ನೇತೃತ್ವದಲ್ಲಿ ಸಭೆ
National Award Winner Director Mansor Re: ಕನ್ನಡದ ಜನಪ್ರಿಯ ಡೈರೆಕ್ಟರ್ ಮಂಸೋರೆ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಅವರ ಪತ್ನಿ ಪತಿಯ ವಿರುದ್ದ ಮಾನಸಿಕ, ದೈಹಿಕ ಹಿಂಸೆ, ವರದಕ್ಷಿಣೆ ಹಾಗೂ ಕೊಲೆ ಬೆದರಿಕೆ ಹಾಕಿರುವುದಾಗಿ ದೋರು ದಾಖಲಿಸಿದ್ದಾರೆ.
ಇವನನ್ನ ಹೀಗೆ ಬಿಟ್ರೆ ನಾವು ಏರಿಯಾದಲ್ಲಿ ನೆಮ್ಮದಿಯಾಗಿ ಬದುಕೊದು ಕಷ್ಟ ಮಾತಾಡಿಕೊಂಡವರೆ ಪ್ಲಾನ್ ರೆಡಿ ಮಾಡಿದ್ರು. ಅದರಂತೆ ಮನೆಗೆ ಹೋಗುತ್ತಿದ್ದವನ ಹಿಂಬಾಲಿಸಿ ಮನೆ ಪತ್ತೆ ಮಾಡಿಕೊಂಡಿದ್ರು. ಏಕಾಏಕಿ ಮನೆಗೆ ನುಗ್ಗಿ ಲಾಂಗು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ರು.
Rowdysheeter murder in Bangalore: ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗ್ಬೇಕು ಅನ್ಕೋಂಡೋನು ಹೋಗಿದ್ದು ಮಾತ್ರ ಮಸಣಕ್ಕೆ. ಮಲಗಿದ್ದ ಜಾಗದಲ್ಲೆ ಬರ್ಬರವಾಗಿ ಕೊಲೆಯಾದ ರೌಡಿಶೀಟರ್ ನ ಸ್ಟೋರಿ ಇದು.
ಬರೊಬ್ಬರಿ ಐನೂರು ವರ್ಷಗಳ ಭಾರತೀಯರ ಕನಸು ಇಂದು ನನಸಾಗಿದೆ. ಲೋಕದೊಡೆಯ ರಾಮಲಲ್ಲಾನ ಪ್ರತಿಷ್ಠಾಪನೆ ಮೂಲಕ ನರೇಂದ್ರ ಮೋದಿಯವರ ಕೈಯಿಂದ ಪ್ರಭು ಬಾಲ ರಾಮನಿಗೆ ಜೀವ ತುಂಬಿದ್ದಾರೆ. ಈ ಮೂಲಕ ಇದು ಮಂದಿರ ಉದ್ಘಾಟನೆಯಲ್ಲ ಹಿಂದೂ ಧರ್ಮದ ಪುನರುತ್ಥಾನ ಎಂದು ತೋರಿಸಿದ್ದಾರೆ.ಇದಕ್ಕೆ ಸಾತ್ ಎಂಬಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಪ್ರಭು ರಾಮಲಲ್ಲಾನ ಅನುಗ್ರಹಕ್ಕಾಗಿ ಪ್ರಾರ್ಥನೆ, ಭಜನೆ, ಅನ್ನದಾನ, ಸೇರಿ ವಿವಿಧ ಭಕ್ತಿ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿತ್ತು. ಈ ಕುರಿತಂತಾದ ಪೂರ್ತಿ ವರದಿ ಇಲ್ಲಿದೆ.
ಕರುನಾಡಿಗಿಂದು ಪ್ರಧಾನಿ ನರೇಂದ್ರ ಮೋದಿ ಎಂಟ್ರಿ
ಕಲಬುರಗಿ, ಬೆಂಗಳೂರಿನ ಕಾರ್ಯಕ್ರಮಗಳಲ್ಲಿ ಭಾಗಿ
ಸಂಜೆ ಬೆಂಗಳೂರಿನಿಂದ ಚೆನ್ನೈನತ್ತ ನಮೋ ಪ್ರಯಾಣ
KIA ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚಾರ ಬದಲಾವಣೆ
ಬೆಂಗಳೂರು ನಗರ ಸಂಚಾರ ಪೊಲೀಸರಿಂದ ಆದೇಶ
ಬೋಯಿಂಗ್ ಭಾರತೀಯ ಮಿಲಿಟರಿಯೊಡನೆ ಕೈ ಜೋಡಿಸಿ, ರಕ್ಷಣಾ ವಲಯದಲ್ಲಿ ಹೆಚ್ಚುತ್ತಿರುವ ವಿಮಾನದ ಬೇಡಿಕೆಯನ್ನು ಪೂರೈಸಲು ಮತ್ತು 'ಆತ್ಮನಿರ್ಭರ ಭಾರತ' ಯೋಜನೆಯನ್ನು ಬೆಂಬಲಿಸಲು ಯೋಜಿಸುತ್ತಿದೆ.
CM Siddaramaiah played chess game With vishwanath anand: ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯದ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯನವರು ಭಾಗವಹಿಸಿದ್ದರು.
ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಚಾರ ಆರಂಭ..?
ಶುಕ್ರವಾರದಿಂದಲೇ ಮೊಳಗಲಿದೆ ಕೇಸರಿ ರಣಕಹಳೆ..?
ಶುಕ್ರವಾರ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ ಫಿಕ್ಸ್
ಏರೋಸ್ಪೇಸ್ ಇಂಜಿನಿಯರಿಂಗ್ ಸೆಂಟರ್ಗೆ ಪ್ರಧಾನಿ ಎಂಟ್ರಿ
ʻನಮೋʼ ವಿಸಿಟ್ ಬಗ್ಗೆ ಪ್ರ. ಕಾರ್ಯದರ್ಶಿ ರಾಜೀವ್ ಸ್ಪಷ್ಟನೆ
ಮೋದಿ ಆಗಮನದ ದಿನ ರೋಡ್ ಶೋ ಬಗ್ಗೆ ಚರ್ಚೆ
ರೋಡ್ ಶೋ ಮೂಲಕ ಮತಬೇಟೆಗೆ ಬಿಜೆಪಿ ಸಿದ್ಧತೆ!
215th Flower Show in Lalbagh: ಗಣರಾಜ್ಯೋತ್ಸವ ಅಂಗವಾಗಿ 215ನೇ ಫಲಪುಷ್ಪ ದಿನ ನಿಗದಿಯಾಗಿದ್ದು ಜನವರಿ 18ರಿಂದ ಜನವರಿ 28ರವರೆಗೆ ಒಟ್ಟು 11ದಿನಗಳ ಕಾಲ ಈ ಫಲಪುಷ್ಪ ಪ್ರದರ್ಶನವನ್ನು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.