ತೆಂಗಿನೆಣ್ಣೆಗೆ ಈ ತರಕಾರಿಯ ರಸ ಸೇರಿಸಿ ಹಚ್ಚಿ: ನಿಮಿಷಗಳಲ್ಲಿ ಕಡುಕಪ್ಪಾಗುತ್ತೆ ಬಿಳಿಕೂದಲು! ಜೊತೆಗೆ ಬೊಕ್ಕ ತಲೆಯಲ್ಲೂ ದಷ್ಟಪುಷ್ಟ ಕೂದಲು ಬೆಳೆಯುತ್ತೆ

Carrot for Hair growth: ಕ್ಯಾರೆಟ್ ಆರೋಗ್ಯಕ್ಕೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ನೀಡುತ್ತದೆ. ದೃಷ್ಟಿಗೆ ಒಳ್ಳೆಯದು ಮಾತ್ರವಲ್ಲ, ಇದರಲ್ಲಿರುವ ವಿಟಮಿನ್ ಎ, ಕೆ, ಸಿ, ಬಿ6, ಬಿ1, ಬಿ3, ಬಿ2, ಫೈಬರ್, ಪೊಟ್ಯಾಸಿಯಮ್ ಮತ್ತು ರಂಜಕದಂತಹ ಅನೇಕ ಅಂಶಗಳು, ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಕೂದಲಿನ ಬೆಳವಣಿಗೆಗೆ ಕ್ಯಾರೆಟ್ ಪ್ರಯೋಜನಕಾರಿ. ಕ್ಯಾರೆಟ್‌’ನಲ್ಲಿ ವಿಟಮಿನ್ ಎ ಇದ್ದು, ಇದನ್ನು ಸೇವಿಸಿದರೆ, ಕೂದಲು ಉದುರುವುದು ಕಡಿಮೆಯಾಗುತ್ತದೆ.  ಅಷ್ಟೇ ಅಲ್ಲದೆ, ಕ್ಯಾರೆಟ್ ಕೂದಲಿನ ಒಟ್ಟಾರೆ ಶಕ್ತಿಯನ್ನು ಸುಧಾರಿಸುತ್ತದೆ. ಜೊತೆಗೆ ದಪ್ಪ ಮತ್ತು ಹೊಳೆಯುವಂತೆ ಮಾಡುತ್ತದೆ.

2 /6

ಕ್ಯಾರೆಟ್‌ನಲ್ಲಿರುವ ಪೋಷಕಾಂಶಗಳು ಕೂದಲಿನ ಬೇರುಗಳಲ್ಲಿ ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ. ಹೀಗಾದಲ್ಲಿ ಕೂದಲಿನ ಬೆಳವಣಿಗೆಯೂ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೆ, ಬಿಳಿ ಕೂದಲು ಸಹ ಕಪ್ಪಾಗುತ್ತದೆ.

3 /6

ಕೂದಲು ಉದುರುವುದನ್ನು ತಡೆಯಲು ಕ್ಯಾರೆಟ್, ಮೊಸರು ಮತ್ತು ಬಾಳೆಹಣ್ಣಿನ ಹೇರ್ ಮಾಸ್ಕ್ ಮಾಡಿ ಹಚ್ಚಿ. ಇದು ನಿಮ್ಮ ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

4 /6

ಇನ್ನು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಈರುಳ್ಳಿ ರಸ, ನಿಂಬೆ ರಸ ಹಾಗೂ ಕ್ಯಾರೆಟ್ ಹೇರ್ ಪ್ಯಾಕ್ ಬಳಸಬಹುದು, ಕೂದಲಿನ ಬೆಳವಣಿಗೆಗೆ ಅತ್ಯಗತ್ಯವಾಗಿರುವ ಕಾಲಜನ್ ಉತ್ಪತ್ತಿ ಮಾಡುತ್ತದೆ.

5 /6

ತೆಂಗಿನ ಎಣ್ಣೆಯು ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿದ್ದು ಅದು ನಿಮ್ಮ ನೆತ್ತಿಯನ್ನು ಹೈಡ್ರೀಕರಿಸುತ್ತದೆ. ನೆತ್ತಿಯ ಹೊರತಾಗಿ, ಇದು ನಿಮ್ಮ ಕೂದಲನ್ನು ತೇವಗೊಳಿಸುತ್ತದೆ. ಹೀಗಾಗಿ ತೆಂಗಿನೆಣ್ಣೆಗೆ ಕ್ಯಾರೆಟ್ ಮಿಶ್ರಣ ಮಾಡಿ ತಯಾರಿಸಿದ ಹೇರ್ ಪ್ಯಾಕ್ ಬಳಸಿದರೆ ಕೂದಲು ಮೃದುವಾಗುತ್ತದೆ.

6 /6

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.