NRI Kannada: ಮಾರ್ಚ್ 8ರಂದು ಮಹಿಳಾ ದಿವಸದ ವಿಶೇಷವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಬಸವ ಸಮಿತಿಯ ಮೊದಲ ವಚನ ಪಾಠ ಶಾಲೆಗೆ ಶ್ರೀ ಶ್ರೀ ವಚನಾನಂದ ಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು
Ban on Israelis: ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮ ವಿಶ್ವದ ಮುಸ್ಲಿಂ ರಾಷ್ಟ್ರಗಳ ಮೇಲೆ ತೀವ್ರವಾಗಿದೆ. ಇಸ್ರೇಲ್ ರಾಷ್ಟ್ರಕ್ಕೆ ವಿರೋಧ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಕೆಲವು ದೇಶಗಳು ಇಸ್ರೇಲಿ ಪ್ರಜೆಗಳಿಗೆ ಪ್ರವೇಶವಿಲ್ಲ ಎಂದು ಘೋಷಿಸಿವೆ. ಸಂಪೂರ್ಣ ವಿವರ ಈ ಕೆಳಗಿನಂತಿದೆ.
World's Richest Family: ಇಂದು ನಾವು ನಿಮಗೆ ಅಂಬಾನಿ-ಅದಾನಿಗಿಂತಲೂ ಶ್ರೀಮಂತ ಕುಟುಂಬದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಹೌದು... ಈ ಕುಟುಂಬ ಜಗತ್ತಿನ ಅತ್ಯಂತ ಶ್ರೀಮಂತ ಕುಟುಂಬ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಕುಟುಂಬವನ್ನು 2023 ರಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಎಂದು ಪರಿಗಣಿಸಲಾಗಿದೆ. (Business News In Kannada)
Pakistan Crisis: ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 6.5 ಶತಕೋಟಿ ಡಾಲರ್ ಸಾಲದ ಸಂಪೂರ್ಣ ಮೊತ್ತ ಸಿಗದ ಕಾರಣ ಪಾಕಿಸ್ತಾನಕ್ಕೆ ಹೆಚ್ಚುವರಿ ನಿಧಿಯ ಅವಶ್ಯಕತೆ ಇದೆ. 2019 ರಲ್ಲಿ ಪಾಕಿಸ್ತಾನಕ್ಕೆ 6.5 ಶತಕೋಟಿ ಡಾಲರ್ ಸಾಲದ ನೆರವು ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಒಪ್ಪಿಕೊಂಡಿತ್ತು. ಆದರೆ, ಈ ಪೈಕಿ ಪಾಕಿಸ್ತಾನಕ್ಕೆ ಇನ್ನೂ 2.5 ಬಿಲಿಯನ್ ಡಾಲರ್ ಹಣ ಸಿಗಬೇಕಿದೆ.
Eid Al Fitr 2023 Date: ಶುಕ್ರವಾರದಿಂದ ಭಾನುವಾರದವರೆಗೆ ಯುಎಇಯಲ್ಲಿ ಎಲ್ಲಾ ಸರ್ಕಾರಿ-ಖಾಸಗಿ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಹಬ್ಬ ಆಚರಿಸಲು ಖಾಸಗಿಯವರಿಗೂ ಅಲ್ಲಿ ರಜೆ ನೀಡಲಾಗಿದೆ. ಯುಎಇಯ ಎಲ್ಲಾ ಸರ್ಕಾರಿ ಕಟ್ಟಡಗಳನ್ನು ದೀಪಗಳಿಂದ ಅಲಂಕರಿಸಿ, ಪಟಾಕಿ ಸಿಡಿಸಿ ಹಬ್ಬ ಆಚರಣೆ ಮಾಡಲಿದ್ದಾರೆ.
4 ವರ್ಷಗಳ ಹಿಂದೆ ಯುಎಇಗೆ ಬಂದಿದ್ದ ಅಜಯ್ ಒಗುಲಾ ಪ್ರಸ್ತುತ ಆಭರಣ ಸಂಸ್ಥೆಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಪ್ರತಿ ತಿಂಗಳು 72 ಸಾವಿರ ರೂ. ಗಳಿಸುತ್ತಿದ್ದಾರೆ. ಇದೀಗ ಲಾಟರಿ ರೂಪದಲ್ಲಿ ಅದೃಷ್ಟಲಕ್ಷ್ಮಿ ಅವರನ್ನು ಹುಡುಕಿಕೊಂಡು ಬಂದಿದೆ.
UAE VISA Rules: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯ ಹೊಸ ನಿಯಮಗಳ ಪ್ರಕಾರ, ತಮ್ಮ ಪಾಸ್ಪೋರ್ಟ್ನಲ್ಲಿ ಉಪನಾಮವನ್ನು ಅಂದರೆ ಸರ್ ನೇಮ್ ಅನ್ನು ಹೊಂದಿರದ ಜನರು ಯುಎಇಗೆ ಪ್ರವೇಶಿಸಲು ಅನುಮತಿಸುವುದಿಲ್ಲ. ಏನಿದು ಹೊಸ ನಿಯಮ ತಿಳಿಯಿರಿ...
"ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನದ ಬಗ್ಗೆ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು ಯುಎಇ, ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರ ಮತ್ತು ಪ್ರಪಂಚದ ಜನರಿಗೆ ಸಂತಾಪ ವ್ಯಕ್ತಪಡಿಸಿದೆ" ಎಂದು ತಿಳಿಸಿದೆ.
ಸುಮಾರು 9.5 ಲಕ್ಷ ರೂ. ಬೆಲೆಯ ಮೇಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು ಯುಎಇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸರಿಯಾದ ತೀರ್ಪನ್ನೇ ನೀಡಿದೆ.
UAE: ಪ್ರಪಂಚದ ಬಹುತೇಕ ದೇಶಗಳು ಓಮಿಕ್ರಾನ್ ಬಗ್ಗೆ ಆತಂಕದಲ್ಲಿರುವಾಗ, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಈ ಬಗ್ಗೆ ಚಿಂತೆಯೇ ಇಲ್ಲ. ಈ ಕೊಲ್ಲಿ ರಾಷ್ಟ್ರವು ಕರೋನಾ ಸಾಂಕ್ರಾಮಿಕವನ್ನು ಎದುರಿಸಲು ಉತ್ತಮ ವ್ಯವಸ್ಥೆಗಳನ್ನು ಮಾಡಿದೆ. ಹಾಗಾಗಿಯೇ, ಈ ಕೋವಿಡ್ ಆತಂಕದ ನಡುವೆಯೂ ಈ ದೇಶ ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ತನ್ನ ಬಾಗಿಲು ತೆರೆಯಲು ಕಾರಣವಾಗಿದೆ.
T20 WORLD CUP 2021: ಈ ಪಂದ್ಯ ಸಾಮಾನ್ಯ ಪಂದ್ಯಗಳಂತಿದೆ ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ವಿರಾಟ್ ಕೊಹ್ಲಿ ಕೂಡ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪುನರುಚ್ಛರಿಸಿದ್ದಾರೆ. ಆದರೆ, ಈ ಪಂದ್ಯವು ಸಾಮಾನ್ಯ ಪಂದ್ಯವಲ್ಲ ಎಂದು ಸ್ವತಃ ವಿರಾಟ್ ಗೊತಿರಬೇಕು. ಸಹಜವಾಗಿ, ಟೀಮ್ ಇಂಡಿಯಾ ಐಸಿಸಿ ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಶೇ. 100 ರಷ್ಟು ಗೆಲುವು ದಾಖಲಿಸಿದ ದಾಖಲೆಯನ್ನು ಹೊಂದಿದೆ.
T20 World Cup: ಐಸಿಸಿ ನಿಯಮಗಳ ಪ್ರಕಾರ, ಟಿ 20 ವಿಶ್ವಕಪ್ ತಂಡದಲ್ಲಿ ಅಕ್ಟೋಬರ್ 10 ರವರೆಗೆ ಬದಲಾವಣೆಗಳನ್ನು ಮಾಡಲು ಭಾರತಕ್ಕೆ ಇನ್ನೂ ಅವಕಾಶವಿದೆ. ಗಾಯದಿಂದಾಗಿ ಈ ಆಟಗಾರನನ್ನು ಹೊರಗಿಟ್ಟರೆ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಟಿ 20 ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶವಿದೆ.
T20 World Cup: ಟಿ 20 ವಿಶ್ವಕಪ್ನಲ್ಲಿ, ಟೀಮ್ ಇಂಡಿಯಾ ಈ ತಂಡದ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ. ಈ ತಂಡವು ದೊಡ್ಡ ತಂಡಗಳನ್ನು ಸೋಲಿಸಿ ಪಂದ್ಯಾವಳಿಯಿಂದ ಹೊರಹಾಕುವಲ್ಲಿ ನಿಪುಣವಾಗಿದೆ.
ಗೇಲ್ ತಾನು ಬಹಳ ಸಮಯದಿಂದ ಬಯೋಬಬಲ್ನಲ್ಲಿದ್ದೇನೆ ಮತ್ತು ಟಿ 20 ವಿಶ್ವಕಪ್ಗೆ ಮುಂಚಿತವಾಗಿ ತನಗೆ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ, ಅಲ್ಲದೆ, ಟಿ 20 ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ಗೆ ರಿಫ್ರೆಶ್ ಆಗಬೇಕಿದೆ ಎಂದು ಹೇಳಿದ್ದಾರೆ. ಪಂಜಾಬ್ ಕಿಂಗ್ಸ್ ಐಪಿಎಲ್ 2021 ಅಂಕ ಪಟ್ಟಿಯಲ್ಲಿ 8 ಅಂಕಗಳೊಂದಿಗೆ 6 ನೇ ಸ್ಥಾನದಲ್ಲಿದೆ. ಪ್ಲೇಆಫ್ ತಲುಪುವ ಭರವಸೆ ಇನ್ನೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ, ಗೇಲ್ ಈ ರೀತಿ ಕೈ ಕೊಟ್ಟಿರುವುದು ಅವರಿಗೆ ದೊಡ್ಡ ಹೊಡೆತವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ ಕೇವಲ 149 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್ಸಿಬಿಯ ಅಪಾಯಕಾರಿ ಬ್ಯಾಟಿಂಗ್ ಶ್ರೇಣಿಯ ಮುಂದೆ ಈ ಸ್ಕೋರ್ ತುಂಬಾ ಕಡಿಮೆ ಎಂದು ಸಾಬೀತಾಯಿತು. ಆರ್ಸಿಬಿ 7 ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.