ಫೋಟೋ ಹಂಚಿಕೊಳ್ಳುವಾಗ, ಕರೀನಾ ಕಪೂರ್ ಖಾನ್ ಒಂದು ಕಾಲದಲ್ಲಿ, ಬೆಬೊ ಎಂಬ ಹುಡುಗಿ ಮತ್ತು ಸೈಫು ಎಂಬ ಹುಡುಗ ಇದ್ದರು. ಇಬ್ಬರೂ ಸ್ಪಾಗೆಟ್ಟಿ ಮತ್ತು ವೈನ್ ಅನ್ನು ಇಷ್ಟಪಟ್ಟರು ... ಮತ್ತು ಇಬ್ಬರೂ ಸಂತೋಷದಿಂದ ಬದುಕಲು ಪ್ರಾರಂಭಿಸಿದರು ಎಂಬ ಮಧುರವಾದ ಸಾಲುಗಳನ್ನು ಬರೆದಿದ್ದಾರೆ.
ನಿರ್ದೇಶಕ ರೋಹಿತ್ ಶೆಟ್ಟಿಯವರ ಹಳೆಯ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಸಾರಾ ಅಲಿ ಖಾನ್ ಕೆಲಸವನ್ನು ಕೇಳಲು ತಮ್ಮ ಕಚೇರಿಗೆ ಹೇಗೆ ಬಂದರು ಎಂದು ಅವರು ಹೇಳುತ್ತಿದ್ದಾರೆ.
ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರಲ್ಲದೆ ಕರಿಷ್ಮಾ ಕಪೂರ್, ಸೋಹಾ ಅಲಿ ಖಾನ್ ಮತ್ತು ಕುನಾಲ್ ಖೇಮು ಉಪಸ್ಥಿತರಿದ್ದರು. ಸೈಫ್ ಅಲಿ ಖಾನ್ ಅವರ ಹುಟ್ಟುಹಬ್ಬದ ಸಂತೋಷಕೂಟದ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ.
ಖ್ಯಾತ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮತ್ತು ಖ್ಯಾತ ನಟ ಸೈಫ್ ಅಲಿ ಖಾನ್ ಮತ್ತೊಮ್ಮೆ ತಂದೆ-ತಾಯಿಯಾಗಲಿದ್ದಾರೆ. ಈ ಕುರಿತು ಉಭಯ ತಾರೆಯರ ಮ್ಯಾನೇಜರ್ ಗಳು ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಕಳೆದ ಶುಕ್ರವಾರ ಈ ಚಿತ್ರ ರೂ.5.38 ಕೋಟಿ ರೂ. ಸಂಪಾದಿಸಿದ್ದು, ಇದುವರೆಗೆ ಈ ಚಿತ್ರದ ಒಟ್ಟು ಗಳಿಕೆ 202. 83 ಕೋಟಿ ರೂ. ತಲುಪಿದೆ. ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಚಿತ್ರ ನಟ ಅಜಯ್ ದೇವಗನ್ ತಮ್ಮ 100ನೇ ಚಿತ್ರವನ್ನು ಸುಪರ್ ಹಿಟ್ ಮಾಡಿದ್ದಾಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಒಂದು ಕಾಲದಲ್ಲಿ ಒಕ್ಕೂಟವಾಗಿದ್ದ ಯುರೋಪ್ ನಲ್ಲಿಯೂ ಕೂಡ ಹಲವು ವಿಭಜನೆಗಳನ್ನು ಮಾಡಲಾಗಿದೆ. ಇದರಿಂದ ಸಿಕ್ಕಿದ್ದಾದರೂ ಏನು? ಇದೀಗ ಕೆಲ ಜನರು ಭಾರತವೇ ಇರಲಿಲ್ಲ. ಭಾರತ ಹಲವು ಭಾಗಗಳಲ್ಲಿ ವಿಭಜನೆಯಾಗಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಈಗಾಗಲೇ 3 ಭಾಗಗಳಾಗಿ ಭಾರತ ವಿಭಜನೆಗೊಂಡಿದ್ದು, ಅದನ್ನು ಜನರು ಇಂದಿಗೂ ಮರೆಯುತ್ತಿಲ್ಲ ಮತ್ತು ಅದರ ಪರಿಣಾಮಗಳನ್ನು ಎದುರಿಸುತ್ತಲೇ ಇದ್ದಾರೆ ಎಂದು ಕಂಗನಾ ಹೇಳಿದ್ದಾರೆ.
ಬಾಲಿವುಡ್ ನಟ ಸೈಫ್ ಅಲಿ ಖಾನ್ 'ತಾನಾಜಿ' ಮೇಲೆ ಆರೋಪ ಮಾಡಿ ಇದೀಗ ಭಾರಿ ಟ್ರೋಲ್ ಗೆ ಗುರಿಯಾಗಿದ್ದಾರೆ. ಅವರ ಹೇಳಿಕೆಯನ್ನು ಪ್ರಶ್ನಿಸಿರುವ ನೆಟ್ಟಿಗರು, ಈ ವಿಷಯ ನೀವು ಈ ಮೊದಲೇ ಯಾಕೆ ಹೇಳಲಿಲ್ಲ? ಎಂದು ಪ್ರಶ್ನಿಸಲಾರಂಭಿಸಿದ್ದಾರೆ.
ಚಿತ್ರ ಬಿಡುಗಡೆಗೂ ಮುನ್ನವೇ ತನ್ನ ಅಭಿಮಾನಿಗಳಿಗೆ ಖುಷಿಪಡಿಸಲು ಮುಂದಾಗಿರುವ ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್, ತನ್ನ ಚಿತ್ರದ ಎರಡನೇ ಜಬರ್ದಸ್ತ್ ಟ್ರೈಲರ್ ಬಿಡುಗಡೆಗೊಳಿಸಿದ್ದಾರೆ.
ಜೋಧಪುರ್ ಸೆಷನ್ ನ್ಯಾಯಾಲಯವು ಸಲ್ಮಾನ್ ಖಾನ್ ಅವರಿಗೆ ಐದು ವರ್ಷಗಳ ಶಿಕ್ಷೆಯನ್ನು ಘೋಷಿಸಿದೆ. ಈ ಸಂದರ್ಭದಲ್ಲಿ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ತಬು ಮತ್ತು ನೀಲಮ್ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಲಾಗಿದೆ.
ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಟಬು, ನೀಲಂ, ಸೋನಾಲಿ ಬೆಂದ್ರೆ ಮತ್ತು ಜೋಧ್ಪುರ್ ನಿವಾಸಿ ದುಶ್ಯಾಂತ್ ಸಿಂಗ್ ಅವರು 1998 ರ ಅಕ್ಟೋಬರ್ 1 ರಂದು ಜೋಧ್ಪುರದಲ್ಲಿ ಲುನಿ ಪೊಲೀಸ್ ಠಾಣೆಯ ಕಂಕನಿ ಗ್ರಾಮದಲ್ಲಿ ಎರಡು ಕೃಷ್ಣಮೃಗ ಬೇಟೆಯಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧಿಸಿದ ಶಸ್ತ್ರಾಸ್ತ್ರ ಕಾಯ್ದೆಯಡಿ, ನಟ ಸಲ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.