Hindu Mythology: ಗಾಂಧಾರಿ ತನ್ನ 100 ಮಕ್ಕಳನ್ನು ಕಳೆದುಕೊಂಡು ದುಃಖವನ್ನು ಅನುಭವಿಸಿದಳು, ಆ ಕೋಪದಿಂದ ಶ್ರೀಕೃಷ್ಣನನ್ನು ದೂಷಿಸಿದಳು. ನಾನು ವಿಷ್ಣುವನ್ನು ಶುದ್ಧ ಭಕ್ತಿಯಿಂದ ಪೂಜಿಸಿದರೆ, ನನ್ನ ಕುಟುಂಬವು ನಾಶವಾದಂತೆ ನಿಮ್ಮ ಕುಟುಂಬವೂ ನಾಶವಾಗುತ್ತದೆ. ವಿನಾಶವು ನಿಮ್ಮ ಕಣ್ಣುಗಳ ಮುಂದೆ ಸಂಭವಿಸುತ್ತದೆ. ನೀವು ನೋಡುತ್ತಿರಿ. ಆದರೆ ಆ ವಿನಾಶವನ್ನು ಯಾವ ರೀತಿಯಲ್ಲಿಯೂ ತಡೆಯಲು ಸಾಧ್ಯವಿಲ್ಲ ಎಂದು ಗಾಂಧಾರಿ ಕೃಷ್ಣನಿಗೆ ಶಾಪ ಕೊಟ್ಟಳು.
ಜ್ಯೋತಿಷ್ಯ ಸಲಹೆಗಳು: ಹಿಂದೂ ಧರ್ಮದಲ್ಲಿ ಅರಳಿ ಮರವನ್ನು ಭಕ್ತಿಯಿಂದ ಪೂಜಿಸಿ ದೀಪವನ್ನು ಬೆಳಗಿಸಿದರೆ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ನೀವು ಅರಳಿ ಮರದ ಕೆಳಗೆ ದೀಪವನ್ನು ಬೆಳಗಿಸಲು ಬಯಸಿದರೆ, ಅದರ ಸರಿಯಾದ ನಿಯಮಗಳು ಮತ್ತು ಸಮಯವನ್ನು ತಿಳಿದುಕೊಳ್ಳುವುದು ಮುಖ್ಯ.
Janmashtami 2023 Rashifal: ಇಂದು ಎಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದೆ. ಈ ಬಾರಿ ಕೃಷ್ಣ ಜನ್ಮಾಷ್ಟಮಿಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಕೆಲವು ರಾಶಿಯವರ ಜೀವನದಲ್ಲಿ ಸುಖ-ಸಂತೋಷದ ಜೊತೆಗೆ ಸಿರಿವಂತರಾಗುವ ಯೋಗವನ್ನೂ ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ.
Sri Krishna Janmashtami: ಇಂದು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯಲ್ಲಿ ಭಗವಾನ್ ಕೃಷ್ಣನಿಗಾಗಿ 108 ಬಗೆಯ ಖಾದ್ಯಗಳನ್ನು ಮಾಡಲಾಗುತ್ತದೆ. ಆದರೆ, ಸೌತೆಕಾಯಿ ಇಲ್ಲದೆ ಕೃಷ್ಣಜನ್ಮಾಷ್ಟಮಿ ಅಪೂರ್ಣ ಎಂದು ನಿಮಗೆ ತಿಳಿದಿದೆಯೇ?
Krishna Janmashtami: ಉಡುಪಿಯಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ದ್ವಾರಕೆಯಿಂದ ಬಂದ ಕೃಷ್ಣ ಎಂಟು ಶತಮಾನದ ಹಿಂದೆ ಉಡುಪಿಯ ಕೃಷ್ಣ ಮಠದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ. ಇಂದು ಶ್ರೀಕೃಷ್ಣನ ಬಾಲರೂಪದಲ್ಲಿ ಪೂಜಿಸಲಾಗುತ್ತಿದೆ.
Lord krishna flute history : ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ಕೊಳಲು ಕೂಡ ಒಂದು. ಮಾಧವನ ಕೈಯಲ್ಲಿ ಯಾವಾಗಲೂ ಕೊಳಲು ಇದ್ದೆ ಇರುತ್ತದೆ. ಮುರುಳಿಯ ಮೋಹನ ಗಾನಕ್ಕೆ ಹಸುಗಳು ತಲೆಯಾಡಿಸುತ್ತವೆ ಅಂತ ಎಲ್ಲರೂ ಕೇಳಿದ್ದೇವೆ. ಅಂತಹ ಕೊಳಲನ್ನು ಸ್ವತಃ ಕೇಶವನೇ ತನ್ನ ಕೈಯಿಂದ ಮುರಿಯುತ್ತಾನೆ ಅಂತ ನಿಮ್ಗೆ ಗೊತ್ತಾ..? ಹಾಗಿದ್ರೆ ಈ ಕುರಿತು ರಹಸ್ಯ ಇಲ್ಲಿದೆ ನೋಡಿ..
Margashira Month 2022: ಇದರ ಜೊತೆಗೆ ಈ ಮಾಸದಲ್ಲಿ ಶಿವ, ರಾಮ ಮತ್ತು ಇತರ ದೇವತೆಗಳನ್ನು ಆರಾಧನೆ ಮಾಡಬೇಕು ಎನ್ನುತ್ತಾರೆ ಹಿರಿಯರು. ವಿಜ್ಞಾನ ತಜ್ಞರ ಪ್ರಕಾರ ಈ ತಿಂಗಳು ತುಂಬಾ ವಿಶೇಷವಾಗಿದೆ. ಈಗ ಮಾರ್ಗಶಿರ ಮಾಸದಲ್ಲಿ ಶ್ರೀಕೃಷ್ಣನ ಆರಾಧನೆಯಿಂದ ಆಗುವ ಲಾಭಗಳನ್ನು ತಿಳಿಯೋಣ.
ಮಾನಸಿಕ ಒತ್ತಡ ಮತ್ತು ಆರ್ಥಿಕ ಅಡೆತಡೆಗಳು ಜೀವನದ ಎರಡು ದೊಡ್ಡ ಸಮಸ್ಯೆಗಳಾಗಿವೆ. ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಈ ತೊಂದರೆ ಎದುರಿಸುತ್ತಿದ್ದಾರೆ. ನೀವು ಸಹ ಇಂತಹ ಸಮಸ್ಯೆ ಎದುರಿಸುತ್ತಿದ್ದರೆ ಇಲ್ಲಿದೆ ನೋಡಿ ಸುಲಭ ಪರಿಹಾರ.
Janmashtami 2022: ಈ ವರ್ಷ ಜನ್ಮಾಷ್ಟಮಿಯ ದಿನ ಎರಡು ವಿಶೇಷವಾದ ಯೋಗಗಳು ರೂಪುಗೊಳ್ಳುತ್ತಿದೆ. ಇಂದು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಭಗವಾನ್ ವಿಷ್ಟು ಮತ್ತು ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.
ಈ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ? ಇದಕ್ಕೆ ಸಂಬಂಧಿಸಿದಂತೆ ಪಂಚಾಂಗಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸವಿದೆ. ಬಹುತೇಕ ಪಂಚಾಂಗಗಳು ಇದೇ 19ರಂದು ಅಷ್ಟಮಿ ಆಚರಿಸುವಂತೆ ಸಲಹೆ ನೀಡಿವೆ.
ಭಗವಾನ್ ಶ್ರೀ ಕೃಷ್ಣನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನಾಂಕದಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಈ ವರ್ಷ ಜನ್ಮಾಷ್ಟಮಿ ಆಗಸ್ಟ್ 18ರಂದು ಬರುತ್ತದೆ. ಜನ್ಮಾಷ್ಟಮಿಯ ದಿನದಂದು ಶ್ರೀ ಕೃಷ್ಣನಿಗೆ ಪ್ರಿಯವಾದ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
Janmashtami Shopiing: ಜನ್ಮಾಷ್ಟಮಿ ಹಬ್ಬವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು ಬಾಲಗೋಪಾಲ ಅಂದರೆ ಶ್ರೀ ಕೃಷ್ಣ ಜನಿಸಿದ ಎಂಬ ಧಾರ್ಮಿಕ ನಂಬಿಕೆಯಿದೆ. ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ.
Sakshi Maharaj Compared CM Yogi: ಉತ್ತರ ಪ್ರದೇಶದಲ್ಲಿ ರಾಜಕೀಯದ ಮೋಡಗಳು ಸದಾ ಅಬ್ಬರಿಸುತ್ತಲೇ ಇರುತ್ತವೆ. ಹೀಗಿರುವಾಗ ಸಾಕ್ಷಿ ಮಹಾರಾಜ್ ಮುಖ್ಯಮಂತ್ರಿ ಯೋಗಿಯನ್ನು ಶ್ರೀರಾಮ ಮತ್ತು ಕೃಷ್ಣನಿಗೆ ಹೋಲಿಸಿದ್ದಾರೆ.
Krishna Janmashtami 2021: ಶ್ರೀಕೃಷ್ಣ, ಮುರಾರಿ, ಗೋಕುಲ ನಂದನ, ಕನ್ಹಯ್ಯ, ಬೆಣ್ಣೆ ಕೃಷ್ಣ, ಮುದ್ದು ಕೃಷ್ಣ ಎಂದು ನಾನಾ ಹೆಸರಿನಲ್ಲಿ ಕರೆಯಲ್ಪಡುವ ಕೃಷ್ಣ ಸದಾ ತನ್ನ ತಲೆಯಲ್ಲಿ ನವಿಲುಗರಿ ಧರಿಸಲು ಕಾರಣವೇನು ಎಂಬ ಕುತೂಹಲ ಹಲವರಲ್ಲಿದೆ.
Janmashtami 2021: ಜನ್ಮಾಷ್ಟಮಿಯ ಹಬ್ಬವನ್ನು 30 ಆಗಸ್ಟ್ 2021 ರಂದು ಆಚರಿಸಲಾಗುತ್ತದೆ. ಈ ದಿನ ಶ್ರೀಕೃಷ್ಣನನ್ನು ಪ್ರಸನ್ನಗೊಳಿಸಲು ಯಾವ ರಾಶಿಯ (Astrology) ಜನರು ಏನು ಉಪಾಯ ಮಾಡಬೇಕು ತಿಳಿಯೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.