Orange Peel Benefits: ಕಿತ್ತಳೆ ಹಣ್ಣು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಸಾಮಾನ್ಯವಾಗಿ ನಾವು ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಕಸಕ್ಕೆ ಬಿಸಾಡುತ್ತೇವೆ. ಆದರೆ, ಕಿತ್ತಳೆ ಸಿಪ್ಪೆಯ ಈ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಎಂದಿಗೂ ಅದನ್ನು ಬಿಸಾಡುವುದಿಲ್ಲ.
Heart Attack: ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಹೆಚ್ಚಾಗುತ್ತಲೇ ಇವೆ. ವಯೋಮಿತಿ ಇಲ್ಲದೆ ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಹಾಗಾದರೆ ಇದನ್ನು ತಡೆಗಟ್ಟಲು ಕೆಲವು ಆಹಾರಗಳು ನಿಮಗೆ ಸಹಾಯ ಮಾಡುತ್ತವೆ, ಯಾವುದು ಆ ಆಹಾರಗಳು ಎನ್ನುವುದರ ಬಗ್ಗೆ ಇಲ್ಲಿ ತಿಳಿಯಿರಿ..
Tea To Control Blood Sugar:ಕೆಲವು ಮನೆಮದ್ದುಗಳು ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ಈ ಮನೆ ಮದ್ದಿನ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ನಿಯಂತ್ರಣದಲ್ಲಿ ಇಡಬಹುದು.
Side effects of sugar: ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಸಿಹಿ ತಿನ್ನಬೇಕು? ಯಾವುದೇ ಒಬ್ಬ ವ್ಯಕ್ತಿ ದಿನಕ್ಕೆ 6 ಚಮಚಕ್ಕಿಂತ ಹೆಚ್ಚು ಸಿಹಿತಿನಿಸು ತಿನ್ನಬಾರದು ಎಂದು WHO ಸಲಹೆ ನೀಡಿದೆ. ಸಕ್ಕರೆ ಕಡಿಮೆ ಮಾಡಿದರೆ ಬೊಜ್ಜು ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ಸುರಕ್ಷಿತವಾಗಿರಬಹುದು.
Colorful Fruits To Control Blood Sugar : ದೇಹದಲ್ಲಿನ ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು, ಔಷಧಿಗಳು ಮಾತ್ರವಲ್ಲದೆ ವಿವಿಧ ಬಣ್ಣಗಳ ಈ ಹಣ್ಣುಗಳನ್ನು ಸಹ ಸೇವಿಸಬಹುದು.
ಭಾರತೀಯರು ಯಾವಾಗಲೂ ಮಧುಮೇಹದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದಾರೆ. ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಮಧುಮೇಹದ ನಿಖರವಾದ ವಿವರಣೆಯಿದೆ. ಸ್ಫಟಿಕೀಕರಿಸಿದ ಸಕ್ಕರೆಯನ್ನು ಮೊದಲ ಬಾರಿಗೆ ಬಳಸಿದ ದೇಶ ಭಾರತ. ಕ್ರಿ.ಪೂ. 327ರಲ್ಲಿ, ಅಲೆಕ್ಸಾಂಡರ್ನ ಸೈನ್ಯದ ಜನರಲ್ ಆಗಿದ್ದ ನಿಯಾರ್ಕಸ್, 'ಜೇನುನೊಣಗಳ ಸಹಾಯವಿಲ್ಲದೆ ಜೇನುತುಪ್ಪವನ್ನು ಹೊರತೆಗೆಯುವ ಒಂದು ಜೊಂಡು ಭಾರತದಲ್ಲಿದೆ, ಸಸ್ಯವು ಫಲ ನೀಡದಿದ್ದರೂ, ಅದರಿಂದ ಮಾದಕ ಪಾನೀಯವನ್ನು ತಯಾರಿಸಲಾಗುತ್ತದೆ' ಎಂದು ಬರೆದರು.
Health benefits of Pink guava: ಗುಲಾಬಿ ಪೇರಲದಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಮತ್ತು ಫೈಬರ್ ಇರುತ್ತದೆ. ಪೊಟ್ಯಾಸಿಯಮ್ ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯಕ್ಕೆ ಮುಖ್ಯವಾಗಿದೆ. ಫೈಬರ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Indian Gooseberry Tea For Diabetes:ಸಾಮಾನ್ಯವಾಗಿ ಕೂದಲಿನ ಆರೋಗ್ಯವನ್ನು ಸುಧಾರಿಸಲು ನೆಲ್ಲಿಕಾಯಿಯನ್ನು ಬಳಸುತ್ತೇವೆ. ಆದರೆ, ಇದು ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ ಮತ್ತು ಹೃದಯ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ.
Health benefits of carrots: ಕ್ಯಾರೆಟ್ ಸೇವಿಸುವುದರಿಂದ ಬ್ಲಡ್ ಶುಗರ್ ಲೆವೆಲ್ ಸುಲಭವಾಗಿ ನಿರ್ವಹಣೆ ಆಗುತ್ತದೆ. ಗಜ್ಜರಿಯಲ್ಲಿರುವ ಪೌಷ್ಟಿಕಾಂಶಗಳು ನಮ್ಮ ದೇಹ ರಚನೆಯಲ್ಲಿ ನೆರವಾಗುತ್ತದೆ. ಇದರ ಔಷಧೀಯ ಗುಣಗಳು ಸಕ್ಕರೆ ಕಾಯಿಲೆ ನಿರ್ವಹಣೆಯಲ್ಲಿ ಸಹಾಯಕ್ಕೆ ಬರುತ್ತವೆ.
Blood Sugar Test In The Morning:ಸಾಮಾನ್ಯವಾಗಿ ಗ್ಲೂಕೋಸ್ ಮಟ್ಟವು ಬೆಳಿಗ್ಗೆ ಹೆಚ್ಚಾಗುತ್ತದೆ. ಇದು ನಮ್ಮ ದೇಹದಲ್ಲಿ ಸಾಮಾನ್ಯ ಪ್ರಕ್ರಿಯೆಯಾಗಿದೆ. ಹಾಗಿದ್ದರೆ ಯಾಕೆ ಬೆಳಗ್ಗಿನ ಹೊತ್ತಿನಲ್ಲಿಯೇ ಬ್ಲಡ್ ಶುಗರ್ ಹೆಚ್ಚಾಗುತ್ತದೆ ಎನ್ನುವುದನ್ನು ನೋಡೋಣ.
ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಹಾರ: ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೀವು ಹಲವು ವಿಧಾನಗಳನ್ನು ಅಳವಡಿಸಿಕೊಂಡಿರಬಹುದು. ಆದರೆ ಈ ವಿಶೇಷ ಆಹಾರವನ್ನು ಒಮ್ಮೆ ಪ್ರಯತ್ನಿಸಿ, ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸ ಕಾಣಲು ಸಾಧ್ಯವಾಗುತ್ತದೆ.
Mango Leaves For Diabetes : ಮಧುಮೇಹದ ಕಾರಣ ಕೆಲವೊಮ್ಮೆ ಆಹಾರ ಸೇವಿಸಿದ ನಂತರ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ವೇಗವಾಗಿ ಹೆಚ್ಚಾಗುತ್ತದೆ. ಮಾವಿನ ಎಲೆಗಳ ಬಳಕೆಯಿಂದ ಶುಗರ್ ಲೆವಲ್ನ್ನು ಕಂಟ್ರೋಲ್ ಮಾಡಬಹುದು.
Taming Diabetes:ಹಲವು ಅಧ್ಯಯನಗಳು ಶಾರೀರಿಕ ಸಂಬಂಧ ಬೆಳೆಸುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪ್ರಭಾವಿತ ಗೊಳಿಸುತ್ತದೆ ಎಂದು ಹೇಳುತ್ತವೆ. ಈ ಕುರಿತು ತಜ್ಞರು ಏನು ಅಭಿಪ್ರಾಯಪಟ್ಟಿದ್ದಾರೆ ತಿಳಿದುಕೊಳ್ಳೋಣ ಬನ್ನಿ, (Health News In Kannada)
Diabetes Symptoms: ಪ್ರಸ್ತುತ ಜಗತ್ತಿನಾದ್ಯಂತ ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆ ಎಂದರೆ ಮಧುಮೇಹ. ಆದರೆ, ಮಧುಮೇಹಕ್ಕೂ ಮುನ್ನ ನಮ್ಮ ದೇಹ ಕೆಲವು ಎಚ್ಚರಿಕೆಯನ್ನು ನೀಡಬಹುದು. ಬೆಳಿಗ್ಗೆ ಎದ್ದಾಗ ನಿಮ್ಮಲ್ಲಿ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳು ಡಯಾಬಿಟಿಸ್ ಸಂಕೇತವೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ?
Diabetes In Young Adults In India: ಮಾರಕ ಕಾಯಿಲೆಯಾಗಿರುವ ಮಧುಮೇಹವು ನಮ್ಮ ಕಣ್ಣುಗಳು, ಹೃದಯ, ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಅದರ ರೋಗಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ತೆಗೆದುಕೊಳ್ಳುವುದು ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.