ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಈ ವರ್ಷ ಅನೇಕ ಯುರೋಪಿಯನ್ನರು ದುಬೈಗೆ ವಲಸೆ ಹೋಗುತ್ತಿದ್ದಾರೆ ಎಂದು ಬೆಟರ್ ಹೋಮ್ಸ್ ಸಂಸ್ಥೆ ಹೇಳಿದೆ. ತಮ್ಮ ದೇಶಗಳಲ್ಲಿ ಹೊರೆಯಾಗಿ ಪರಿಣಮಿಸಿರುವ ತೆರಿಗೆ ನೀತಿಗಳಿಂದ ಅನೇಕರು ವಲಸೆ ಹೋಗುವ ನಿರ್ಧಾರ ಕೈಗೊಂಡಿದ್ದಾರೆ.
ನ್ಯಾಷನಲ್ ಫೌಂಡೇಶನ್ ಫಾರ್ ಅಮೇರಿಕನ್ ಪಾಲಿಸಿ (ನ್ಯಾಷನಲ್ ಫೌಂಡೇಶನ್ ಫಾರ್ ಅಮೇರಿಕನ್ ಪಾಲಿಸಿ) ಸಮೀಕ್ಷೆಯ ಪ್ರಕಾರ, 66 ಯುನಿಕಾರ್ನ್ ಕಂಪನಿಗಳನ್ನು ಭಾರತೀಯ ಮೂಲದ ಜನರು ಸ್ಥಾಪಿಸಿದ್ದಾರೆ ಮತ್ತು ಭಾರತವು ಅಗ್ರಸ್ಥಾನದಲ್ಲಿದೆ.
ಹರ್ ಘರ್ ತಿರಂಗಾ ಆಂದೋಲನವನ್ನು ಬಲಪಡಿಸಲು, ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 13 ಮತ್ತು 15 ರ ನಡುವೆ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಮತ್ತು ಪ್ರದರ್ಶಿಸಲು ಜನರನ್ನು ಮನವಿ ಮಾಡಿದರು. ಈ ಆಂದೋಲನವು ರಾಷ್ಟ್ರೀಯ ಧ್ವಜದೊಂದಿಗೆ ಭಾರತೀಯರ ಸಂಪರ್ಕವನ್ನು ಗಾಢಗೊಳಿಸುತ್ತದೆ ಎಂದು ಅವರು ಹೇಳಿದರು.
Rishi Sunak Wife Net Worth: ರಿಷಿ ಸುನಕ್ ಈಗ ಚುನಾವಣಾ ಪ್ರಚಾರದಲ್ಲಿ ಅವರ ಪತ್ನಿ ಅಕ್ಷತಾ ಮೂರ್ತಿಯ ಬೆಂಬಲವನ್ನು ಪಡೆದಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಿಷಿ ಸುನಕ್ ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಕಾಣಿಸಿಕೊಂಡರು.
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಇದೇ ಜುಲೈ 28 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಟ್ರೇಲರ್, ಪೋಸ್ಟರ್ ಮತ್ತು ಪ್ರಚಾರ ಚಟುವಟಿಕೆಗಳ ಮೂಲಕ ಸಿನಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ ವಿಕ್ರಾಂತ್ ರೋಣಾ ವಿಶ್ವದ ಮೊದಲ NFT ಪ್ರೀಮಿಯರ್ ಶೋ ನಡೆಸುತ್ತಿದೆ. ಈ ಶೋ ನಡೆಯುತ್ತಿರುವುದು ಗಲ್ಫ್ ರಾಷ್ಟ್ರವಾದ ದುಬೈನಲ್ಲಿ.
ತಾಯಿ ಮಡಿಲಲ್ಲಿ ಆಡಬೇಕಿದ್ದ ಒಂದೂವರೆ ವರ್ಷದ ಕಂದಮ್ಮ ಸರ್ಕಾರಿ ಅನಾಥಾಶ್ರಮದಲ್ಲಿ ಬದುಕುತ್ತಿದೆ. ಆ ಮಗುವನ್ನು ಮತ್ತೆ ಪಡೆದುಕೊಳ್ಳಲು ಜನ್ಮ ನೀಡಿದ ತಂದೆ ತಾಯಿ ಹರಸಾಹಸ ಪಡುತ್ತಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ 10 ತಿಂಗಳಿನಿಂದ ಮಗುವಿನಿಂದ ದೂರವಾಗಿ ಪೋಷಕರು ನರಕಯಾತನೆ ಅನುಭವಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಒದಗಿಸಿದ ಅಂಕಿ ಅಂಶಗಳ ಪ್ರಕಾರ, ಎನ್ಆರ್ಐಗಳು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಭಾರತೀಯ ಪೌರತ್ವವನ್ನು ತ್ಯಜಿಸಿದ್ದು, 120 ಕ್ಕೂ ಹೆಚ್ಚು ದೇಶಗಳಲ್ಲಿ ಪೌರತ್ವವನ್ನು ಪಡೆದಿದ್ದಾರೆ.
ಈ ದಂಪತಿಯು ಕೆನಡಾದ ಪೌರತ್ವವನ್ನು ಹೊಂದಿದ್ದಾರೆ. ಚನನ್ ಖೇರಾ ಗ್ರಾಮದ ಕುಲ್ವಿಂದರ್ ಸಿಂಗ್ ಮತ್ತು ಪತ್ನಿ ಕರಮ್ಜಿತ್ ಕೌರ್ ದಂಪತಿ ಗಡಿ ಪ್ರದೇಶದಲ್ಲಿ ತಿರುಗುತ್ತಿದ್ದರು ಎಂದು ತಿಳಿದುಬಂದಿದೆ. ಇವರಿಗೆ ಎನ್ಆರ್ಐಗಳ ಮೇಲೆ ಕೇಂದ್ರವು ವಿಧಿಸಿರುವ ನಿರ್ಬಂಧಗಳ ಬಗ್ಗೆ ತಿಳಿದಿರಲಿಲ್ಲ. ಹೀಗಾಗಿ ಆ ಪ್ರದೇಶದಲ್ಲಿ ತಿರುಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇವಷ್ಟೇ ಅಲ್ಲದೆ, ವಿದೇಶದಲ್ಲಿ ಸಾವನ್ನಪ್ಪಿದ ವಲಸಿಗರ ಪಾರ್ಥೀವ ಶರೀರವನ್ನು ಯಾವುದೇ ಆರೋಪಗಳನ್ನು ಹೊರಿಸದೆ ತರಲು ಕ್ರಮ ಕೈಗೊಳ್ಳುವಂತೆ ಸಮಿತಿಯು ಮನವಿ ಮಾಡಿದೆ. ರಾಯಭಾರ ಕಚೇರಿಯ ದಾಖಲೆಗಳ ಆಧಾರದ ಮೇಲೆ, ಆರೋಗ್ಯ ಸಮಸ್ಯೆಗಳಿಂದ ಅಥವಾ ಅಪಘಾತದಿಂದ ಗಾಯಗೊಂಡು ಹಿಂದಿರುಗುವ ವಲಸಿಗರಿಗೆ ಸರ್ಕಾರವು ವಿಮಾನ ಟಿಕೆಟ್ ದರದಲ್ಲಿ ರಿಯಾಯಿತಿಯನ್ನು ನೀಡಬೇಕು ಎಂದು ತಿಳಿಸಿದೆ.
ಕಳೆದ ತಿಂಗಳು, ಸಂತ್ರಸ್ತ ಮಹಿಳೆಯರಿಗೆ ವಿಶೇಷ ಸಹಾಯವಾಣಿ ಲಭ್ಯವಾಗುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ಸೂಚಿಸಿತ್ತು. ಅಲ್ಲದೆ, ಸಂತ್ರಸ್ತರಿಗೆ ನ್ಯಾಯ ಒದಗಿಸಲು ವಿಶೇಷ ನಿಧಿ ಸ್ಥಾಪಿಸಬೇಕು ಎಂದೂ ಸರ್ಕಾರ ಹೇಳಿದೆ. ಈ ನಿಟ್ಟಿನಲ್ಲಿ ಸಲಹೆಗಳನ್ನು ಸ್ವೀಕರಿಸಲು ಆಯೋಗವು ಜೂನ್ 1 ರಂದು ಸಭೆ ನಡೆಸಿತು. ಈ ಸಭೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.
"ಈ ಕಾರ್ಯಕ್ರಮಗಳು ʼಎನ್ಆರ್ಐ ವಿವಾಹ ಸಂತ್ರಸ್ತʼರಿಗೆ ಅವರ ಹಕ್ಕುಗಳ ಪರಿಚಯವನ್ನು ಮಾಡುತ್ತವೆ. ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಲಭ್ಯವಿರುವ ಪರಿಹಾರಗಳ ಮೂಲಕ ಗಣನೀಯ ಪರಿಹಾರವನ್ನು ಪಡೆಯುವಲ್ಲಿ ನೊಂದ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಉದ್ದೇಶಪೂರ್ವಕವಾಗಿ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಂಭವನೀಯ ಪರಿಹಾರಗಳನ್ನು ಹುಡುಕುವ ಗುರಿಯನ್ನು ಹೊಂದಿದೆ" ಎಂದು ಕೇಂದ್ರ ಮಹಿಳಾ ಸಚಿವಾಲಯ ಮತ್ತು ಮಕ್ಕಳ ಅಭಿವೃದ್ಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬೆಳವಣಿಗೆ ಎರಡು ರೀತಿಯಲ್ಲಿ ಸ್ವರೂಪ ಪಡೆದುಕೊಂಡಿದೆ. ಹೌದು, ಒಂದೆಡೆ ಪ್ರಧಾನಿ ಅಭ್ಯರ್ಥಿ ಪತ್ನಿ ಅಕ್ಷತಾ ಅವರ ಔದಾರ್ಯತೆಗೆ ಮೆಚ್ಚುಗೆ ವ್ಯಕ್ತವಾಗಿದ್ದರೆ, ಇನ್ನೊಂದೆಡೆ ಅವರು ಟೀ ತಂದಿರುವ ಕಪ್ ಬೆಲೆಯ ಬಗ್ಗೆ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲದೆ, ಈ ಹಿಂದೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಪತ್ರಕರ್ತರಿಗೆ ಟೀ ತಂದುಕೊಡುವ ಮೂಲಕ ಸರಳತೆ ಮೆರೆದಿದ್ದರು. ಈ ನಡೆಯನ್ನು ಅಕ್ಷತಾ ನಕಲು ಮಾಡಿದ್ದಾರೆ ಎಂದು ಅಲ್ಲಿನ ಕೆಲ ಜನರು ವ್ಯಂಗ್ಯ ಮಾಡಿದ್ದಾರೆ.
ವಿದೇಶದಲ್ಲಿ ಅಧ್ಯಯನ ಮಾಡುವುದು ದುಬಾರಿ. ಆದರೆ ಕೆನಡಾವು ಇತರ ದೇಶಗಳಿಗಿಂತ ಉತ್ತಮ ಶಿಕ್ಷಣವನ್ನು ಕೈಗೆಟುಕುವ ದರದಲ್ಲಿ ಕಲ್ಪಿಸುತ್ತದೆ. ಕೆನಡಾದಲ್ಲಿ ಅಧ್ಯಯನ ಮಾಡುವ ಯೋಜಿತ ವೆಚ್ಚವನ್ನು ಲೆಕ್ಕಾಚಾರ ಮಾಡುವಾಗ, ನಿಮ್ಮ ಬೋಧನಾ ಶುಲ್ಕದ ಜೊತೆಗೆ ವಸತಿ, ಆಹಾರ, ಆರೋಗ್ಯ ವಿಮೆ ಮತ್ತು ಪ್ರಯಾಣದಂತಹ ವೆಚ್ಚಗಳ ಅಂಶವನ್ನು ಸಹ ನೆನಪಿಡಿ.
ಬೆಂಗಳೂರು ಮೂಲದ ಸುಮಾ ಮಹೇಶ್ ಗೌಡರವರು ಖ್ಯಾತ ಒಲಿಂಪಿಯನ್ ಫುಟ್ಬಾಲ್ ಆಟಗಾರ ಕೆಂಪಯ್ಯನವರ ಪುತ್ರಿ. ಭಾರತೀಯ ಬೇನೇವೊಲೆಂಟ್ ಫೋರಂ ಕೌನ್ಸೆಲಿಂಗ್ ಹೌಸ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಮಹಿಳಾ ಸಂಬಂಧಿತ ಕಾರ್ಯಕ್ರಮಗಳನ್ನು ನಿರ್ದೇಶಿಸಿರುಬ ಅವರು, ನಿರೂಪಣೆಯಲ್ಲಿ ಖ್ಯಾತಿ ಗಳಿಸಿದ್ದಾರೆ.
ಹೇಮೇಗೌಡ ಅವರು ಈ ಬಗ್ಗೆ ಮಾತನಾಡಿದ್ದು, "ನಮ್ಮ ತಂಡವು ಪ್ರತಿದಿನ ಸುಮಾರು 30 ಕೋವಿಡ್ ಪಾಸಿಟಿವ್ ರೋಗಿಗಳ ಆರೋಗ್ಯದ ಬಗ್ಗೆ ನಿಗಾ ವಹಿಸಿ, ಅವರನ್ನು ಕಾಪಾಡಲೆಂದು ಹೋರಾಡುತ್ತಿತ್ತು. ಕಷ್ಟದಲ್ಲಿರುವ ಜನರನ್ನು ಬಿಡುವುದು ಹೇಗೆ? ಎಂಬ ಪ್ರಶ್ನೆ ಎದ್ದಿತ್ತು. ಹೀಗಾಗಿ ಇವರನ್ನು ಕಾಪಾಡಲೆಂದು ನನ್ನಲ್ಲೇ ನಾನು ಪ್ರತಿಜ್ಞೆ ಮಾಡಿಕೊಂಡೆ" ಎಂದು ಹೇಳಿದರು.
ಫೆಡರಲ್ ಸ್ಕಿಲ್ಡ್ ವರ್ಕರ್ ಪ್ರೋಗ್ರಾಂ, ಫೆಡರಲ್ ಸ್ಕಿಲ್ಡ್ ಟ್ರೇಡ್ಸ್ ಪ್ರೋಗ್ರಾಂ ಮತ್ತು ಕೆನಡಿಯನ್ ಅನುಭವ ವರ್ಗದ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಎಂದು ವಲಸೆ ಸಚಿವ ಸೀನ್ ಫ್ರೇಸರ್ ಟ್ವಿಟರ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಯುಎಸ್ಎನ ಸುಮಾರು 120 ಎನ್ಆರ್ಐ ಗಾಲ್ಫ್ ಆಟಗಾರರು ಈವೆಂಟ್ನಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಉದ್ದೇಶವು ಭಾರತೀಯ ಮತ್ತು ತೆಲುಗು ಸಮುದಾಯಗಳನ್ನು ಒಟ್ಟುಗೂಡಿಸುವುದು ಮತ್ತು ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು.
ಕೆನಾಡದ ಫಿಲ್ಮ್ ಪೆಸ್ಟಿವಲ್ನಲ್ಲಿ ಕಾಳಿಮಾತೆ ಸಿಗರೇಟ್ ಸೇದುವ ಪೋಸ್ಟರ್ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಶಾಸಕ ಸಿ.ಟಿ. ರವಿ ನಾವು ಸೈಲೆಂಟ್ ಆಗಿರೋದನ್ನೇ ದೌರ್ಬಲ್ಯ ಅಂತ ಭಾವಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಜರ್ಮನಿಯ ಎನ್ಆರ್ಐ ದಂಪತಿ ಇತ್ತೀಚೆಗೆ ಜೈಪುರಕ್ಕೆ ಆಗಮಿಸಿದ್ದು, ಕೆಲ ದಿನಗಳಿಂದ ಇಲ್ಲಿಯೇ ವಾಸ ಮಾಡುತ್ತಿದ್ದಾರೆ. ಇವರಿಗೆ ನಾಯಿಗಳೆಂದರೆ ತುಂಬಾ ಇಷ್ಟ. ಈ ಹಿನ್ನೆಲೆಯಲ್ಲಿ ಎರಡು ನಾಯಿಗಳನ್ನು ತಂದು ಸಾಕಿದ್ದಾರೆ. ಅವುಗಳನ್ನು ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ಗೆಂದು ಹೊರಗಡೆ ಕರೆದುಕೊಂಡು ಹೋಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.