ಮರಗಿಡಿ ಗ್ರಾಮದಲ್ಲಿ ಐದು ಬಡ ಕುಟುಂಬಗಳು ವಾಸಿಸುತ್ತಿದ್ದು, ಶಾಶ್ವತ ನೆಲೆಯಿಲ್ಲದೆ ತಾತ್ಕಾಲಿಕವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಎಲ್ಲರೂ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಾಗಿದ್ದು, ಮನೆಗಳಿಗೆ ಇದುವರೆಗೂ ಹಕ್ಕುಪತ್ರ ಕೂಡ ನೀಡಿಲ್ಲ.
ಭಾರಿ ಮಳೆ ಹಿನ್ನೆಲೆ ಬಳ್ಳಾರಿ ನಾಲಾಗೆ ಒಳಹರಿವು ಹೆಚ್ಚಳ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಭತ್ತದ ಬೆಳೆ ಜಲಾವೃತ ಬೆಳಗಾವಿ ಯಳ್ಳೂರ ವ್ಯಾಪ್ತಿಯಲ್ಲಿ ಸಾವಿರ ಎಕರೆ ಭತ್ತ ನಾಶ ಬಳ್ಳಾರಿ ನಾಲಾ ಹೂಳೆತ್ತುವ ಕಾರ್ಯ ಮಾಡುವಂತೆ ಹೋರಾಟ
ವಿಜಯಪುರ ಜಿಲ್ಲೆಯಲ್ಲಿ 3 ದಿನದಿಂದ ನಿರಂತರ ಮಳೆ
ಭಾರಿ ಮಳೆಗೆ ಸೋರುತ್ತಿದೆ ಸರ್ಕಾರಿ ಶಾಲೆ ಮೇಲ್ಛಾವಣಿ
ಪ್ರತೀ ಕ್ಷಣವೂ ಆತಂಕ.. ಭಯದಲ್ಲೇ ಮಕ್ಕಳಿಗೆ ಪಾಠ.!
ಶಾಲೆಯ ಫುಟ್ಪಾತ್ನಲ್ಲಿ ಕುಳಿತು ವಿದ್ಯಾರ್ಥಿಗಳ ಕಲಿಕೆ
ಕೂಡಲೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಗ್ರಾಮಸ್ಥರ ಆಗ್ರಹ
ಕಲ್ಲಿದ್ದಲು ಮೂಲಕ ವಿದ್ಯುತ್ ಉತ್ಪಾದಿಸಲು ಒತ್ತಡ ರಾಯಚೂರು ತಾ. ಶಕ್ತಿ ನಗರ ಬಳಿಯ RTPS ಘಟಕ 8 ಯುನಿಟ್ಗಳ ಪೈಕಿ ನಾಲ್ಕು ಯುನಿಟ್ಗಳು ಸ್ಥಗಿತ ತಾಂತ್ರಿಕ ದೋಷ ಹಿನ್ನೆಲೆ 4 ಯುನಿಟ್ಗಳು ಸ್ಥಗಿತ ಕಳೆದ 1 ವರ್ಷದ ಹಿಂದೆ ಬಂಕರ್ ಕುಸಿದ ಪರಿಣಾಮ, ಸಂಪೂರ್ಣ ಬಂದ್ ಆಗಿರುವ ಒಂದನೇ ಯುನಿಟ್
ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ
ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ವರುಣಾರ್ಭಟ ಸಾಧ್ಯತೆ
ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
ಕರಾವಳಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
ದಕ್ಷಿಣ ಒಳನಾಡಿನ ಶಿವಮೊಗ್ಗ, ದಕ್ಷಿಣ ಕನ್ನಡ,
ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಎಲ್ಲೊ ಅಲರ್ಟ್
ಕೆಲವು ಕಡೆ ಭಾರಿ ಮಳೆ ಕಾರಣ ಆರೆಂಜ್ ಅಲರ್ಟ್ ಘೋಷಣೆ
ಕಳೆದ ಎರಡು ದಿನಗಳಿಂದ ಭಟ್ಕಳ ಪಟ್ಟಣದಲ್ಲಿ ವಿಜೃಂಭಣೆಯಿದ ನಡೆಯುತ್ತಿದ್ದ ಸುಪ್ರಸಿದ್ದ ಮಾರಿ ಹಬ್ಬ ಸಾವಿರಾರು ಭಕ್ತರ ಹರ್ಷೋದ್ಗಾರಗಳ ನಡುವೆ ಮಾರಿ ಮೂರ್ತಿ ವಿಸರ್ಜಿಸುವ ಮೂಲಕ ಸಂಪನ್ನ ಗೊಂಡಿತು. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರು ಮಳೆಯನ್ನು ಲೆಕ್ಕಿಸದೆ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ದೇವಿಯ ಮೂರ್ತಿಯನ್ನು ನಗರದ ಮಾರಿಗುಡಿಯಿಂದ ಸಾವಿರಾರು ಭಕ್ತರು, ಸ್ವಯಂ ಸೇವಕರು, ಆಡಳಿತ ಮಂಡಳಿ ಸದಸ್ಯರುಗಳು ಸೇರಿ ಜಾಲಿಕೋಡಿಯ ಸಮುದ್ರ ತೀರಕ್ಕೆ ಒಯ್ದು ಅಲ್ಲಿ ಮೂರ್ತಿಯ ಭಾಗಗಳನ್ನು ಬೇರ್ಪಡಿಸಿ ಸಮುದ್ರದಲ್ಲಿ ವಿಸರ್ಜಿಸಲಾಯಿತು.
ಪ್ಯಾಕೇಜ್ ಟೂರ್ನಲ್ಲಿ ಹೋಗಿದ್ದ ಮೈಸೂರಿನ ಪ್ರವಾಸಿಗರು. ಶ್ರೀನಿಧಿ, ನವ್ಯ, ವೀರ್ ಹಾಗೂ ಅವರ ಪತ್ನಿ ಮೈಸೂರಿನಿಂದ ಟೂರ್. ಕಳೆದ ಗುರುವಾರ ಮೈಸೂರಿನಿಂದ ಹೊಗಿದ್ದ ಟೀಂ. ಯಾವ ಟ್ರ್ಯಾವಲ್ಸ್ ಅಂತ ಸಂಬಂಧಿಕರಿಗೆ ಮಾಹಿತಿಯೇ ಇಲ್ಲ.
ಹವಮಾನ ವೈಪರ್ಯತದಿಂದ ಉತ್ತರ ಬಾರತ ಮಳೆರಾಯನ ನರ್ತನಕ್ಕೆ ನಲುಗಿ ಹೋಗಿದೆ ಅದರಲ್ಲೂ ಈ ಭಾರಿ ಅಮರನಾಥ ಯಾತ್ರೆ ಕೈಗೊಂಡವರು ಒಂದು ಸವಲಾನಂತೆ ಆಗಿದೆ ಈಗಾಗಲೇ ಸರ್ಕಾರ ಕನ್ನಡಿಗರ ರಕ್ಷಣೆಗೆ ನಿಂತಿದ್ದು ಎಲ್ಲರೂ ಸುರಕ್ಷೀತವಾಗಿದ್ದಾರೆ ಸಿಎಮ್ ಸಿದ್ದರಾಮಯ್ಯ ಹೇಳುತ್ತಿದ್ದಾರೆ ಇದರ ಬೆನ್ನಲ್ಲೆ ಯಾದಗಿರಿ ಜಿಲ್ಲೆಯ ಸುರಪುರ ನಗರದ ರಗಂಪೇಟೆ ನಾಲ್ವರು ಯಾತ್ರಿಕರು ತಾವು ಸುರಕ್ಷಿತವಾಗಿದ್ದಾರಂತೆ ಅಮರನಾಥ ಯಾತ್ರೆಗೆ ತೆರಳಿದ ಶಿವರುದ್ರ ಉಳ್ಳಿ ಹಾಗೂ ಆದಿಶೇಷ ನೀಲಗಾರ,ಈಶ್ವರ ನಾಲತ್ವಾಡ,ಆದಯ್ಯ ರುಕ್ಮಾಪುರ ಎನ್ನುವ ನಾಲ್ವರು ಅಮರನಾಥ ಯಾತ್ರೆಗೆ ಹೋಗಿದ್ದವರುನಾಲ್ವರು ಸುರಕ್ಷಿತವಾಗಿದ್ದು ಮನೆಯವರಲ್ಲಿ ಮೂಡಿದ್ದ ಆತಂಕ ದೂರಾದಂತಾಗಿದೆ ಅಮರನಾಥ ಬಳಿಯ ಲೇಕ್ ಪ್ರದೇಶದಲ್ಲಿರುವ ಇಬ್ಬರು ವ್ಯಕ್ತಿಗಳು ಸುರಕ್ಷಿತವಾಗಿದ್ದಾರಂತೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.